ಆ್ಯಪ್ನಗರ

C Managuli: ಆಧಿಕಾರ ಇಲ್ಲದೆ ಬಿಎಸ್‌ವೈ ಬಾಯಿ ಚುಟು ಚುಟು ಎನ್ನುತ್ತಿದೆ

ಅಧಿಕಾರ ಇಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಬಾಯಿ ಚುಟು ಚುಟು ಎನ್ನುತ್ತಿದ್ದು, ರಾಜ್ಯ ಸರಕಾರದ ಕಾಲು ಕೆರೆದು ಜಗಳ ಮಾಡಲು ಹಾತೊರೆಯುತ್ತಿದ್ದಾರೆ ಎಂದು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಕಿಡಿಕಾರಿದರು.

Vijaya Karnataka Web 21 Sep 2018, 3:16 pm
ಹಾವೇರಿ: ಅಧಿಕಾರ ಇಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಬಾಯಿ ಚುಟು ಚುಟು ಎನ್ನುತ್ತಿದ್ದು, ರಾಜ್ಯ ಸರಕಾರದ ಕಾಲು ಕೆರೆದು ಜಗಳ ಮಾಡಲು ಹಾತೊರೆಯುತ್ತಿದ್ದಾರೆ ಎಂದು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಕಿಡಿಕಾರಿದರು.
Vijaya Karnataka Web managuli


ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಇಸ್ರೇಲ್ ಮಾದರಿ ಕೃಷಿ ಪ್ರಾಯೋಗಿಕ ಚಾಲನೆಗೆ ರಾಜ್ಯದ ನಾಲ್ಕು ಜಿಲ್ಲೆಗಳ ಜತೆ ವಿಜಯಪುರ ಸಹ ಸೇರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು.

ದಂಗೆ ಪದಕ್ಕೆ ಸಮರ್ಥನೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಂಗೆ ಪದ ಬಳಕೆ ಮಾಡಿಯೇ ಇಲ್ಲ. ಪದದ ಅರ್ಥ ತಪ್ಪಾಗಿ ತಿಳಿದರೆ ಏನು ಮಾಡಲು ಸಾಧ್ಯ ಎಂದು ಸಚಿವರು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ