ಆ್ಯಪ್ನಗರ

ಪತ್ರಿಕೆ ವಿತರಕರಿಗೂ ಹಾಲು

ಹಾವೇರಿ: ಕೊರೊನಾ ಸಂದರ್ಭದಲ್ಲೂತಮ್ಮ ಜೀವದ ಹಂಗುತೊರೆದು ಪತ್ರಿಕೆಗಳನ್ನು ಪ್ರತಿ ಮನೆಗೂ ತಲುಪಿಸುವ ಪತ್ರಿಕಾ ವಿತರಕರಿಗೂ ಸರಕಾರದ ವತಿಯಿಂದ ಶಾಸಕ ನೆಹರು ಓಲೇಕಾರ ಸೋಮವಾರ ವಿತರಿಸಿದರು.

Vijaya Karnataka 7 Apr 2020, 5:00 am
ಹಾವೇರಿ: ಕೊರೊನಾ ಸಂದರ್ಭದಲ್ಲೂತಮ್ಮ ಜೀವದ ಹಂಗುತೊರೆದು ಪತ್ರಿಕೆಗಳನ್ನು ಪ್ರತಿ ಮನೆಗೂ ತಲುಪಿಸುವ ಪತ್ರಿಕಾ ವಿತರಕರಿಗೂ ಸರಕಾರದ ವತಿಯಿಂದ ಶಾಸಕ ನೆಹರು ಓಲೇಕಾರ ಸೋಮವಾರ ವಿತರಿಸಿದರು.
Vijaya Karnataka Web milk for newspaper distributors
ಪತ್ರಿಕೆ ವಿತರಕರಿಗೂ ಹಾಲು


ಈ ವೇಳೆ ಮಾತನಾಡಿದ ಶಾಸಕ ಓಲೇಕಾರ, ಯಾವುದೇ ಕಾರಣಕ್ಕೂ ಪತ್ರಿಕೆ ಮೂಲಕ ಕೊರೊನಾ ಹರಡುವುದಿಲ್ಲ. ಜನರು ಆತಂಕ ಪಡದೇ ಪತ್ರಿಕೆ ಓದುವ ಜತೆಗೆ ಬಿಲ್‌ ಸಹ ಪಾವತಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಪತ್ರಿಕೆ ಹಂಚುವ ಹುಡುಗರು ಸಹ ಒಂದು ರೀತಿಯಲ್ಲಿಅಸಂಘಟಿತ ಕಾರ್ಮಿಕರಾಗಿರುವ ಹಿನ್ನೆಲೆಯಲ್ಲಿಅವರಿಗೂ ಸಹ ಉಚಿತ ಹಾಲು ವಿತರಿಸಲಾಗುತ್ತಿದೆ. ಆಹಾರ ಪೊಟ್ಟಣ ವಿತರ ಣೆಗೂ ಜಿಲ್ಲಾಧಿಕಾರಿಗಳ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ ಶಂಕರ ಬಾರ್ಕಿ, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಪರ ಮೇಶ್ವರ ಹುಬ್ಬಳ್ಳಿ, ಶಿವರಾಜ ಮತ್ತಿಹಳ್ಳಿ, ಬಾಬುಸಾಬ ಮೋಮಿನಗಾರ, ಗಿರೀಶ ತುಪ್ಪದ ಸೇರಿದಂತೆ ಪಶು ಸಂಗೋಪನಾ ಇಲಾಖೆ ಹಾಗೂ ಕೆಎಂಎಫ್‌ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ