ಆ್ಯಪ್ನಗರ

ನೆರೆ ಪರಿಹಾರ: ಥರ್ಡ್‌ಪಾರ್ಟಿ ಇನ್ಸ್‌ಪೆಕ್ಷನ್‌

ಹಾವೇರಿ: ಜಿಲ್ಲೆಯ ಎಲ್ಲತಾಲೂಕು ಮತ್ತು ಜಿಲ್ಲಾಡಳಿತ ಬಳಿ ಲಭ್ಯವಿರುವ ಅನುದಾನದಲ್ಲಿನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸವಣೂರ ಮತ್ತು ಹಾವೇರಿ ತಾಲೂಕಗಳು ಸೇರಿದಂತೆ ಕೆಲವು ಭಾಗಗಳಿಂದ ದೂರು ಬಂದಿರುವ ಹಿನ್ನೆಲೆಯಲ್ಲಿತಾಲೂಕ ಇಂಟರಚೇಂಜ್‌ ಜತೆಗೆ ಥರ್ಡ್‌ಪಾರ್ಟಿ ಇನ್ಸ್‌ಪೆಕ್ಷನ್‌ ಮಾಡಿಸಲಾಗುವುದೆಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.

Vijaya Karnataka 24 Sep 2019, 5:00 am
ಹಾವೇರಿ: ಜಿಲ್ಲೆಯ ಎಲ್ಲತಾಲೂಕು ಮತ್ತು ಜಿಲ್ಲಾಡಳಿತ ಬಳಿ ಲಭ್ಯವಿರುವ ಅನುದಾನದಲ್ಲಿನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸವಣೂರ ಮತ್ತು ಹಾವೇರಿ ತಾಲೂಕಗಳು ಸೇರಿದಂತೆ ಕೆಲವು ಭಾಗಗಳಿಂದ ದೂರು ಬಂದಿರುವ ಹಿನ್ನೆಲೆಯಲ್ಲಿತಾಲೂಕ ಇಂಟರಚೇಂಜ್‌ ಜತೆಗೆ ಥರ್ಡ್‌ಪಾರ್ಟಿ ಇನ್ಸ್‌ಪೆಕ್ಷನ್‌ ಮಾಡಿಸಲಾಗುವುದೆಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.
Vijaya Karnataka Web 23 HAVERI 1  (1)_23


ನೆರೆ ಪರಿಹಾರ ಕುರಿತು ವಿಜಯ ಕರ್ನಾಟಕ ಪತ್ರಿಕಾ ಕಚೇರಿಯಲ್ಲಿಸೋಮವಾರ ಆಯೋಜಿಸಿದ್ದ ಫೋನ ಇನ್‌ ಕಾರ್ಯಕ್ರಮದಲ್ಲಿಭಾಗವಹಿಸಿದ ನಂತರ ಪತ್ರಿಕೆ ಜತೆ ಮಾತನಾಡಿದರು.

ನೆರೆ ಪರಿಸ್ಥಿತಿ ಪರಿಹಾರದಲ್ಲಿತಾರತಮ್ಯ, ಸಮಸ್ಯೆಗೆ ಸ್ಪಂದಿಸದಿರುವುದು. ಬೆಳೆ ನಷ್ಟ ಪರಿಹಾರ ಸಮೀಕ್ಷೆ ಕೈಗೊಳ್ಳದಿರುವುದು. ಫುಡ್‌ ಪಾಕೀಟ್‌ ವಿತರಿಸದಿರುವುದು. ಬೆಳೆ ವಿಮೆ ಪರಿಹಾರದಲ್ಲೂತಾರತಮ್ಯ ಸೇರಿದಂತೆ ವಿವಿಧ ಹಂತದಲ್ಲಿಬಂದ ಕರೆಗಳನ್ನು ಸ್ವೀಕರಿಸಿದರು. ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಶೇ.100 ಮತದಾನ: ಜಿಲ್ಲೆಯ ರಾಣೇಬೆನ್ನೂರ ಮತ್ತು ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿಅಕ್ಟೋಬರ್‌ 21 ರಂದು ಮತದಾನ ನಡೆಯಲಿದೆ. ಈ ಎರಡೂ ಕ್ಷೇತ್ರಗಳಲ್ಲಿಮತ ಜಾಗೃತಿ ಸೇರಿದಂತೆ ಚುನಾವಣೆ ಮಹತ್ವದ ಕುರಿತ ಸ್ವೀಪ್‌ ಕಾರ್ಯಕ್ರಮ ಸಹ ಕೈಗೊಳ್ಳಲಾಗುವುದು. ಮತದಾರರು ಈ ಮರು ಚುನಾವಣೆ ಮತದಾನದಲ್ಲಿತಪ್ಪದೇ ಭಾಗವಹಿಸಿ ಶೇ.100 ರಷ್ಟು ಮತದಾನ ಪ್ರಮಾಣಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ