ಆ್ಯಪ್ನಗರ

ಸೆ.30ಕ್ಕೆ ಎಸಿಬಿ ಅಧಿಕಾರಿಗಳಿಂದ ಜನ ಸಂಪರ್ಕ

ಹಾವೇರಿ: ಹಾವೇರಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್‌ ಠಾಣೆ ಅಧಿಕಾರಿಗಳಿಂದ ಸೆ.30ರಂದು ಮಧ್ಯಾಹ್ನ 3-30 ಗಂಟೆವರೆಗೆ ಬ್ಯಾಡಗಿ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಜನಸಂಪರ್ಕ ಸಭೆ ನಡೆಯಲಿದೆ.

Vijaya Karnataka 28 Sep 2019, 5:00 am
ಹಾವೇರಿ: ಹಾವೇರಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್‌ ಠಾಣೆ ಅಧಿಕಾರಿಗಳಿಂದ ಸೆ.30ರಂದು ಮಧ್ಯಾಹ್ನ 3-30 ಗಂಟೆವರೆಗೆ ಬ್ಯಾಡಗಿ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಜನಸಂಪರ್ಕ ಸಭೆ ನಡೆಯಲಿದೆ.
Vijaya Karnataka Web peoples contact from acb officials at 30th
ಸೆ.30ಕ್ಕೆ ಎಸಿಬಿ ಅಧಿಕಾರಿಗಳಿಂದ ಜನ ಸಂಪರ್ಕ


ವಿದ್ಯಾರ್ಥಿಗಳು, ಕಾರ್ಮಿಕ ವರ್ಗದವರು, ವರ್ತಕರು, ಆಟೋ ಚಾಲಕರು ಇತರ ವರ್ಗದವರು ಹಾಗೂ ಭ್ರಷ್ಟಾಚಾರ ವಿರುದ್ಧ ಹೋರಾಟದಲ್ಲಿತೊಡಗಿಕೊಂಡಿರುವ ಸಂಘಟನೆಗಳು ಸದರಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಕುಂದುಕೊರತೆ ಹಾಗೂ ಅಹವಾಲು ಸಭೆಯಲ್ಲಿಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಎಸಿಬಿಯ ಡಿ.ಎಸ್‌.ಪಿ. ಮೊ:9480806229, ಪಿಐ ಮೊ:9480806289, 9480806290, ಎಸಿಬಿ ಪೊಲೀಸ್‌ ಠಾಣೆ ಹಾವೇರಿ ದೂರವಾಣಿ ಸಂಖ್ಯೆ:08375-235533 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ