ತುಮ್ಮಿನಕಟ್ಟಿ: ಕೆಆರ್ಡಿಸಿಎಲ್ ವತಿಯಿಂದ ರಾಜ್ಯ ಹೆದ್ದಾರಿ ರಸ್ತೆಯಲ್ಲಿಅವೆೃಜ್ಞಾನಿಕವಾಗಿ ನಿರ್ಮಿಸಲಾದ ಟೋಲ್ನಲ್ಲಿಶುಲ್ಕ ಸಂಗ್ರಹ ಯೋಜನೆಯನ್ನು ಶಾಶ್ವತವಾಗಿ ಕæೖಬಿಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿನೂರಾರು ರೈತರು ತಾಲೂಕಿನ ಹೆಡಿಯಾಲ ಬಳಿ ಇರುವ ಟೋಲ್ನಲ್ಲಿಬೃಹತ್ ಪತ್ರಿಭಟನೆ ನಡೆಸಿದರು.
ರಾಜ್ಯ ರೈತ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಈ ಟೋಲ್ ನಿರ್ಮಾಣ ಮಾಡುವಾಗ ಯಾವ ಮಾನದಂಡದ ಆಧಾರದ ಮೇಲೆ ಟೋಲ್ ಪಾಯಿಂಟ್ ಮಾಡಿದರೋ ತಿಳಿಯುತ್ತಿಲ್ಲ. ಇದು ಅವೆೃಜ್ಞಾನಿಕ ಟೋಲ್ ಕೇಂದ್ರವಾಗಿದ್ದು, ಶುಲ್ಕ ಸಂಗ್ರಹದಿಂದ ಸ್ಥಳೀಯ ಜನತೆಗೆ ಸಾಕಷ್ಟು ತೊಂದರೆಯಾಗುತ್ತದೆ.
ಕಳೆದ ನಾಲ್ಕೆತ್ರೃದು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ಹಾಗೂ ಪ್ರಸುತ್ತ ವರ್ಷ ಅತೀವೃಷ್ಠಿಯಿಂದ ಜನರು ಕಷ್ಟದಲ್ಲಿದ್ದು ಶುಲ್ಕ ಸಂಗ್ರಹವು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಆರ್ಥಿಕವಾಗಿ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು. ಈ ರಸ್ತೆಯು ಹಿರೇಕೆರೂರು, ರಟ್ಟಿಹಳ್ಳಿ, ಬ್ಯಾಡಗಿ ತಾಲೂಕಗಳ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು. ಕೂಲಿ ಕಾರ್ಮಿಕರಿಗೆ, ಉದ್ಯಮದಾರರಿಗೆ, ಬಡವರಿಗೆ ಹಾಗೂ ರೈತರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ.
ಟೋಲ್ಗೇಟ್ ನಿಯಮಾವಳಿಗಳ ಪ್ರಕಾರ ಒಂದರಿಂದ ಇನ್ನೊಂದಕ್ಕೆ 60 ಕಿ.ಮಿ. ಅಂತರವಿರಬೇಕು. ಆದರೆ ಇಲ್ಲಿ(ಹಂಸಭಾವಿ-ಹೆಡಿಯಾಲ ಮಧ್ಯ) ಕೇವಲ 25 ಕಿಮಿ ಅಂತರದಲ್ಲಿಎರಡು ಟೋಲ್ಗೇಟ್ಗಳಿವೆ. ಟೋಲ್ ಗೇಟ್ ನಿರ್ಮಾಣಕ್ಕಾಗಿ ರಸ್ತೆ ಸಮೀಪದ ಜಮೀನುಗಳನ್ನು ವಶಪಡಿಸಿಕೊಂಡಿರುವ ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ. ರಸ್ತೆ ಬದಿಗೆ ಪಕ್ಕಾ ಗಟಾರ ನಿರ್ಮಾಣ ಮಾಡಿಲ್ಲ, ರಾಜ್ಯ ಹೆದ್ದಾರಿ ನಿರ್ಮಿಸುವಾಗ ಕುಸಗೂರ ಬಳಿ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನಕ್ಕೆ ತೆರಳುವ ದ್ವಾರದ ಬಾಗಿಲನ್ನು ಹಾಳುಗೆಡವಲಾಗಿದ್ದು ಹಾಗೇ ಬಿಟ್ಟಿದ್ದು. ಹೆದ್ದಾರಿಗೆ ಸರಿಯಾದ ಸರ್ವಿಸ್ ರಸ್ತೆಯನ್ನು ಮಾಡಿಲ್ಲ.
ಇದ್ದರಿಂದ ಸುತ್ತಮುತ್ತಲಿನ ರೈತರಿಗೆ ತಮ್ಮ ಹೊಲಗಳಿಗೆ ತೆರಳು ಸಾಕಷ್ಟು ತೊಂದರೆಯಾಗಿದೆ. ವಿದ್ಯುತ್ ಸಂಪರ್ಕವಿಲ್ಲದೇ, ರಸ್ತೆ ಸುರಕ್ಷತೆಗೆ ಆಂಬ್ಯುಲೆನ್ಸ್ ಪ್ರಥಮ ಚಿಕಿತ್ಸೆ, ಶೌಚಾಲಯಗಳು ನಿರ್ಮಿಸದೇ ಏಕಾಏಕಿ ಸುಂಕ ಸಂಗ್ರಹಣೆಗೆ ಮುಂದಾಗಿರುವುದು ಅವೆೃಜ್ಞಾನಿಕವಾಗಿದೆ. ಆದ್ದರಿಂದ ಕೂಡಲೇ ಈ ಟೋಲ್ಗೇಟ್ನ್ನು ಶಾಶ್ವತವಾಗಿ ರದ್ದುಪಡಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ ಸಿ,ಎಸ್,ಕುಲಕರ್ಣಿ ಮನವಿ ಸಲ್ಲಿಸಿದರು.
ಟೋಲ್ ಮುಚ್ಚಲು ಡಿಸಿ ಸೂಚನೆ: ತಹಶೀಲ್ದಾರ ಮನವಿ ಸ್ವೀಕರಿಸಿ ದೂರವಾಣಿ ಮೂಖಾಂತರ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರನ್ನು ಸಂಪರ್ಕಿಸಿದಾಗ ನಾವು ಬಂದು ಸ್ಥಳ ಪರೀಶಿಲನೆ ನಡೆಸಿ ಅಗತ್ಯ ಕ್ರಮಕೆೃಗೊಳ್ಳವರೆಗೂ ಟೋಲ್ ಪ್ರಾರಂಭಿಸದಂತೆ ಸೂಚನೆ ನೀಡಿದರು.
ರೈತ ಮುಖಂಡ ಶಿವಪುತ್ರಪ್ಪ ಮಲಾಡದ ಕಿರಣ ಗುಳೇದ, ಸುರೇಶಪ್ಪ ಗರಡಿಮನಿ, ರಾಜು ದೊಡ್ಡಮನಿ, ಸತೀಶ ಕ್ಯಾತಳ್ಳಿ, ಮಹೇಶ ಸುಣಗಾರ, ಹರಿಹರಗೌಡ ಪಾಟೀಲ, ಮಲಕಪ್ಪ ಲಿಂಗದಹಳ್ಳಿ, ಕೃಷ್ಣಗೌಡ ಪಾಟೀಲ, ಮಾಲತೇಶ ಸುಳ್ಳನವರ, ಶಂಕ್ರಪ್ಪ ಹಾದಿಮನಿ, ಎಸ್.ಎಮ್.ಕೆಂಚನಗೌಡ್ರ, ಎನ್.ಬಿ.ಮಾಳಮ್ಮನವರ, ಎಮ್.ಎಸ್.ಬನ್ನಿಮಟ್ಟಿ, ಕಿರಣ ಆರ್.ಎಚ್, ಚೌಡಪ್ಪ ಮಲ್ಲಾಡದ, ನಾಗರೆಡ್ಡಿ ಕಜ್ಜರಿ, ರಾಜು ಶಿರಗೇರಿ, ಕುಮಾರ ಪೂಜಾರ, ಕೊಟ್ರಪ್ಪ ಚಲವಾದಿ, ಹಾಲಪ್ಪ ಕರ್ಜಗಿ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿಭಾಗವಹಿಸಿದ್ದರು.
ಸ್ಥಳದಲ್ಲಿಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸುರೇಶ ಸಗರಿ, ಹಲಗೇರಿ ಠಾಣೆಯ ಪಿಎಸ್ಐ ಸಿದ್ದಾರೂಡ ಬಡಿಗೇರ ಹಾಗೂ ಪೋಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್್ತ ನೀಡಿದರು.
ರಾಜ್ಯ ರೈತ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಈ ಟೋಲ್ ನಿರ್ಮಾಣ ಮಾಡುವಾಗ ಯಾವ ಮಾನದಂಡದ ಆಧಾರದ ಮೇಲೆ ಟೋಲ್ ಪಾಯಿಂಟ್ ಮಾಡಿದರೋ ತಿಳಿಯುತ್ತಿಲ್ಲ. ಇದು ಅವೆೃಜ್ಞಾನಿಕ ಟೋಲ್ ಕೇಂದ್ರವಾಗಿದ್ದು, ಶುಲ್ಕ ಸಂಗ್ರಹದಿಂದ ಸ್ಥಳೀಯ ಜನತೆಗೆ ಸಾಕಷ್ಟು ತೊಂದರೆಯಾಗುತ್ತದೆ.
ಕಳೆದ ನಾಲ್ಕೆತ್ರೃದು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ಹಾಗೂ ಪ್ರಸುತ್ತ ವರ್ಷ ಅತೀವೃಷ್ಠಿಯಿಂದ ಜನರು ಕಷ್ಟದಲ್ಲಿದ್ದು ಶುಲ್ಕ ಸಂಗ್ರಹವು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಆರ್ಥಿಕವಾಗಿ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು. ಈ ರಸ್ತೆಯು ಹಿರೇಕೆರೂರು, ರಟ್ಟಿಹಳ್ಳಿ, ಬ್ಯಾಡಗಿ ತಾಲೂಕಗಳ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು. ಕೂಲಿ ಕಾರ್ಮಿಕರಿಗೆ, ಉದ್ಯಮದಾರರಿಗೆ, ಬಡವರಿಗೆ ಹಾಗೂ ರೈತರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ.
ಟೋಲ್ಗೇಟ್ ನಿಯಮಾವಳಿಗಳ ಪ್ರಕಾರ ಒಂದರಿಂದ ಇನ್ನೊಂದಕ್ಕೆ 60 ಕಿ.ಮಿ. ಅಂತರವಿರಬೇಕು. ಆದರೆ ಇಲ್ಲಿ(ಹಂಸಭಾವಿ-ಹೆಡಿಯಾಲ ಮಧ್ಯ) ಕೇವಲ 25 ಕಿಮಿ ಅಂತರದಲ್ಲಿಎರಡು ಟೋಲ್ಗೇಟ್ಗಳಿವೆ. ಟೋಲ್ ಗೇಟ್ ನಿರ್ಮಾಣಕ್ಕಾಗಿ ರಸ್ತೆ ಸಮೀಪದ ಜಮೀನುಗಳನ್ನು ವಶಪಡಿಸಿಕೊಂಡಿರುವ ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ. ರಸ್ತೆ ಬದಿಗೆ ಪಕ್ಕಾ ಗಟಾರ ನಿರ್ಮಾಣ ಮಾಡಿಲ್ಲ, ರಾಜ್ಯ ಹೆದ್ದಾರಿ ನಿರ್ಮಿಸುವಾಗ ಕುಸಗೂರ ಬಳಿ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನಕ್ಕೆ ತೆರಳುವ ದ್ವಾರದ ಬಾಗಿಲನ್ನು ಹಾಳುಗೆಡವಲಾಗಿದ್ದು ಹಾಗೇ ಬಿಟ್ಟಿದ್ದು. ಹೆದ್ದಾರಿಗೆ ಸರಿಯಾದ ಸರ್ವಿಸ್ ರಸ್ತೆಯನ್ನು ಮಾಡಿಲ್ಲ.
ಇದ್ದರಿಂದ ಸುತ್ತಮುತ್ತಲಿನ ರೈತರಿಗೆ ತಮ್ಮ ಹೊಲಗಳಿಗೆ ತೆರಳು ಸಾಕಷ್ಟು ತೊಂದರೆಯಾಗಿದೆ. ವಿದ್ಯುತ್ ಸಂಪರ್ಕವಿಲ್ಲದೇ, ರಸ್ತೆ ಸುರಕ್ಷತೆಗೆ ಆಂಬ್ಯುಲೆನ್ಸ್ ಪ್ರಥಮ ಚಿಕಿತ್ಸೆ, ಶೌಚಾಲಯಗಳು ನಿರ್ಮಿಸದೇ ಏಕಾಏಕಿ ಸುಂಕ ಸಂಗ್ರಹಣೆಗೆ ಮುಂದಾಗಿರುವುದು ಅವೆೃಜ್ಞಾನಿಕವಾಗಿದೆ. ಆದ್ದರಿಂದ ಕೂಡಲೇ ಈ ಟೋಲ್ಗೇಟ್ನ್ನು ಶಾಶ್ವತವಾಗಿ ರದ್ದುಪಡಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ ಸಿ,ಎಸ್,ಕುಲಕರ್ಣಿ ಮನವಿ ಸಲ್ಲಿಸಿದರು.
ಟೋಲ್ ಮುಚ್ಚಲು ಡಿಸಿ ಸೂಚನೆ: ತಹಶೀಲ್ದಾರ ಮನವಿ ಸ್ವೀಕರಿಸಿ ದೂರವಾಣಿ ಮೂಖಾಂತರ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರನ್ನು ಸಂಪರ್ಕಿಸಿದಾಗ ನಾವು ಬಂದು ಸ್ಥಳ ಪರೀಶಿಲನೆ ನಡೆಸಿ ಅಗತ್ಯ ಕ್ರಮಕೆೃಗೊಳ್ಳವರೆಗೂ ಟೋಲ್ ಪ್ರಾರಂಭಿಸದಂತೆ ಸೂಚನೆ ನೀಡಿದರು.
ರೈತ ಮುಖಂಡ ಶಿವಪುತ್ರಪ್ಪ ಮಲಾಡದ ಕಿರಣ ಗುಳೇದ, ಸುರೇಶಪ್ಪ ಗರಡಿಮನಿ, ರಾಜು ದೊಡ್ಡಮನಿ, ಸತೀಶ ಕ್ಯಾತಳ್ಳಿ, ಮಹೇಶ ಸುಣಗಾರ, ಹರಿಹರಗೌಡ ಪಾಟೀಲ, ಮಲಕಪ್ಪ ಲಿಂಗದಹಳ್ಳಿ, ಕೃಷ್ಣಗೌಡ ಪಾಟೀಲ, ಮಾಲತೇಶ ಸುಳ್ಳನವರ, ಶಂಕ್ರಪ್ಪ ಹಾದಿಮನಿ, ಎಸ್.ಎಮ್.ಕೆಂಚನಗೌಡ್ರ, ಎನ್.ಬಿ.ಮಾಳಮ್ಮನವರ, ಎಮ್.ಎಸ್.ಬನ್ನಿಮಟ್ಟಿ, ಕಿರಣ ಆರ್.ಎಚ್, ಚೌಡಪ್ಪ ಮಲ್ಲಾಡದ, ನಾಗರೆಡ್ಡಿ ಕಜ್ಜರಿ, ರಾಜು ಶಿರಗೇರಿ, ಕುಮಾರ ಪೂಜಾರ, ಕೊಟ್ರಪ್ಪ ಚಲವಾದಿ, ಹಾಲಪ್ಪ ಕರ್ಜಗಿ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿಭಾಗವಹಿಸಿದ್ದರು.
ಸ್ಥಳದಲ್ಲಿಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸುರೇಶ ಸಗರಿ, ಹಲಗೇರಿ ಠಾಣೆಯ ಪಿಎಸ್ಐ ಸಿದ್ದಾರೂಡ ಬಡಿಗೇರ ಹಾಗೂ ಪೋಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್್ತ ನೀಡಿದರು.