ಆ್ಯಪ್ನಗರ

ಮಳೆ ಗಾಳಿಗೆ ಹಾರಿದ ಚಾವಣಿ

ಬಂಕಾಪುರ: ಪಟ್ಟಣದಲ್ಲಿ ಬುಧವಾರ ರಾತ್ರಿ ಆರ್ಭಟಿಸಿದ ಸಿಡಲು, ಗಾಳಿ ಮಿಶ್ರಿತ ಮಳೆಗೆ ಮನೆಯೊಂದರ ಚಾವಣಿ ಹಾರಿ ಹೋಗಿದ್ದು, ಮನೆಯಲ್ಲಿದ್ದ 1 ಲಕ್ಷ ಕ್ಕೂ ಹೆಚ್ಚು ಸಾಮಗ್ರಿಗಳು ಹಾನಿಯಾಗಿವೆ.

Vijaya Karnataka 12 Apr 2019, 5:00 am
ಬಂಕಾಪುರ: ಪಟ್ಟಣದಲ್ಲಿ ಬುಧವಾರ ರಾತ್ರಿ ಆರ್ಭಟಿಸಿದ ಸಿಡಲು, ಗಾಳಿ ಮಿಶ್ರಿತ ಮಳೆಗೆ ಮನೆಯೊಂದರ ಚಾವಣಿ ಹಾರಿ ಹೋಗಿದ್ದು, ಮನೆಯಲ್ಲಿದ್ದ 1 ಲಕ್ಷ ಕ್ಕೂ ಹೆಚ್ಚು ಸಾಮಗ್ರಿಗಳು ಹಾನಿಯಾಗಿವೆ.
Vijaya Karnataka Web HVR-11SGN-3


ಗೇರಿಗಟ್ಟಿ ನಿವಾಸಿ ಮಲ್ಲೇಶ ಗುಳೇದ ಎಂಬವರ ಮನೆ ಚಾವಣಿ ಹಾರಿ ಮನೆಯಲ್ಲಿದ್ದ ಸಾಮಾಗ್ರಿಗಳಿಗೆ ಹಾನಿಯಾಗಿದೆ. ಬಂಕಾಪುರ, ಶಿಗ್ಗಾವಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲೆಲ್ಲಿ ಮಳೆ ಬಿದ್ದಿದ್ದರಿಂದ ಅಲ್ಪ, ಸ್ವಲ್ಪ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜತೆಗೆ ಗಲೀಜು ತಾಣವಾಗಿದ್ದ ಪಟ್ಟಣದ ಚರಂಡಿಗಳು ಮಳೆ ನೀರು ರಭಸವಾಗಿ ಹರಿದು ಸ್ವಚ್ಛಗೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ