ಆ್ಯಪ್ನಗರ

ಕ್ರೀಡೆಯಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ

ತುಮ್ಮಿನಕಟ್ಟಿ :ಶಿಕ್ಷ ಣಕ್ಕಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಉತ್ತಮ ಶಿಕ್ಷ ಣದಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಪ್ರಸ್ತುತ ದಿನದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷ ಣದ ಮಹತ್ವ ಗೊತ್ತಾಗಿದೆ. ಸರಕಾರದ ಆದೇಶದಂತೆ ಶಿಕ್ಷ ಣ ಇಲಾಖೆ ಜುಲೈ ತಿಂಗಳಲ್ಲಿ ಕ್ರೀಡಾಕೂಟ ನಡೆಸುತ್ತದೆ. ಕ್ರೀಡೆಯಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ರಾಣೆಬೆನ್ನೂರು ಎಪಿಎಂಸಿ ಅಧ್ಯಕ್ಷ ಮಂಜನಗೌಡ ಪಾಟೀಲ ಹೇಳಿದರು.

Vijaya Karnataka 1 Aug 2018, 5:00 am
ತುಮ್ಮಿನಕಟ್ಟಿ :ಶಿಕ್ಷ ಣಕ್ಕಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಉತ್ತಮ ಶಿಕ್ಷ ಣದಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಪ್ರಸ್ತುತ ದಿನದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷ ಣದ ಮಹತ್ವ ಗೊತ್ತಾಗಿದೆ. ಸರಕಾರದ ಆದೇಶದಂತೆ ಶಿಕ್ಷ ಣ ಇಲಾಖೆ ಜುಲೈ ತಿಂಗಳಲ್ಲಿ ಕ್ರೀಡಾಕೂಟ ನಡೆಸುತ್ತದೆ. ಕ್ರೀಡೆಯಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ರಾಣೆಬೆನ್ನೂರು ಎಪಿಎಂಸಿ ಅಧ್ಯಕ್ಷ ಮಂಜನಗೌಡ ಪಾಟೀಲ ಹೇಳಿದರು.
Vijaya Karnataka Web receive a challenge in the sport
ಕ್ರೀಡೆಯಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ


ಅವರು ತುಮ್ಮಿನಕಟ್ಟಿ ಸಮೀಪದ ಹಿರೇಮಾಗನೂರು ಗ್ರಾಮದಲ್ಲಿ ಮಂಗಳವಾರ ಸರ್ವಮಂಗಳಂ ಮಾಗನೂರು ಬಸಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ತುಮ್ಮಿನಕಟ್ಟಿ ಮಂಡಲ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಶಾಲೆಯಲ್ಲಿ ಉತ್ತಮ ಪರಿಸರವನ್ನು ನಿರ್ಮಿಸಲಾಗಿದ್ದು, ಶಿಕ್ಷ ಕರು, ಎಸ್‌ಡಿಎಂಸಿ, ಶಿಕ್ಷ ಣ ಪ್ರೇಮಿಗಳ ಕಾರ್ಯ ಶ್ಲಾಘನೀಯ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಬಿ.ಮುದಿಗೌಡ್ರ, ಗ್ರಾಪಂ ಅಧ್ಯಕ್ಷ ಸುರೇಶ ಬಾನುವಳ್ಳಿ, ತಾಪಂ ಸದಸ್ಯ ಭರಮಪ್ಪ ಕೊರಕಲಿ, ಶಿವರಾಜ ಶೀಮಿಕೇರಿ, ಎ.ಎಸ್‌.ಗೌಡರ್‌, ವಿ.ಎಸ್‌.ಶಾಮನೂರ, ವಿಜಯ್‌ ನಂದಿಹಳ್ಳಿ, ಹೇಮಣ್ಣಮರಿಗೌಡ್ರ, ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ