ಆ್ಯಪ್ನಗರ

ಶಾಲಾ ವಾರ್ಷಿಕೋತ್ಸವ ಇಂದು

ಸವಣೂರು: ಶ್ರೀಮತಿ ಗಂಗಮ್ಮ ಎಸ್‌. ಬೊಮ್ಮಾಯಿಯವರ ಜನ್ಮ ದಿನೋತ್ಸವ ಹಾಗೂ ಶ್ರೀಮತಿ ಗಂಗಮ್ಮ ಎಸ್‌. ಬೊಮ್ಮಾಯಿ ಕಾನ್ವೆಂಟ್‌ ಸ್ಕೂಲ್‌ ವಾರ್ಷಿಕೋತ್ಸವವು ಜ.26 ರಂದು ರವಿವಾರ ಸಂಜೆ 5 ಘಂಟೆಗೆ ಸವಣೂರು ಪಟ್ಟಣದ ಸ್ಕೂಲ ಆವರಣದಲ್ಲಿ ನಡೆಯಲಿದೆ.

Vijaya Karnataka 26 Jan 2020, 5:00 am
ಸವಣೂರು: ಶ್ರೀಮತಿ ಗಂಗಮ್ಮ ಎಸ್‌. ಬೊಮ್ಮಾಯಿಯವರ ಜನ್ಮ ದಿನೋತ್ಸವ ಹಾಗೂ ಶ್ರೀಮತಿ ಗಂಗಮ್ಮ ಎಸ್‌. ಬೊಮ್ಮಾಯಿ ಕಾನ್ವೆಂಟ್‌ ಸ್ಕೂಲ್‌ ವಾರ್ಷಿಕೋತ್ಸವವು ಜ.26 ರಂದು ರವಿವಾರ ಸಂಜೆ 5 ಘಂಟೆಗೆ ಸವಣೂರು ಪಟ್ಟಣದ ಸ್ಕೂಲ ಆವರಣದಲ್ಲಿ ನಡೆಯಲಿದೆ.
Vijaya Karnataka Web school anniversary today
ಶಾಲಾ ವಾರ್ಷಿಕೋತ್ಸವ ಇಂದು


ಕಾರ್ಯಕ್ರಮದ ಉದ್ಘಾಟನೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ನೆರವೇರಿಸುವರು. ರಾಣೇಬೆನ್ನೂರ ಶಾಸಕ ಅರುಣಕುಮಾರ ಪೂಜಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ, ಮುಖಂಡರಾದ ಮುರಳಿಧರ ಶೆಂಡಗೆ, ಸುರೇಶ ಗಾಣಿಗೇರ, ಮೋಹನ ಮೆಣಸಿನಕಾಯಿ, ಮಹೇಶ ಸಾಲಿಮಠ, ಸುಭಾಸ ಗಡೆಪ್ಪನವರ, ಮಲ್ಲಾರಪ್ಪ ತಳ್ಳಿಹಳ್ಳಿ, ಜೆಟಿಎಫ್‌ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಂದ ಬೋರಶೆಟ್ಟಿ, ಕಾರ್ಯದರ್ಶಿ ರಾಜಶೇಖರ ಗುರುಸ್ವಾಮಿಮಠ ಭಾಗವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ