ಆ್ಯಪ್ನಗರ

ಅನಾಥ ಹಸುಗೂಸಿಗೆ ನಾಮಕರಣ ಮಾಡಿದ ಜಿಲ್ಲಾಧಿಕಾರಿ

ಹಾವೇರಿ: ನಗರದ ಸ್ವಾಧಾರ ಸ್ವಯಂ ಸೇವಾ ಕೇಂದ್ರದಲ್ಲಿಆಶ್ರಯ ಪಡೆದ ತಾಯಿಯೊಬ್ಬರಿಗೆ ಜನಿಸಿದ ಮಗುವಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸಮೃದ್ಧಿ ಎಂದು ನಾಮಕರಣ ಮಾಡಿದರು.

Vijaya Karnataka 26 Sep 2019, 5:00 am
ಹಾವೇರಿ: ನಗರದ ಸ್ವಾಧಾರ ಸ್ವಯಂ ಸೇವಾ ಕೇಂದ್ರದಲ್ಲಿಆಶ್ರಯ ಪಡೆದ ತಾಯಿಯೊಬ್ಬರಿಗೆ ಜನಿಸಿದ ಮಗುವಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸಮೃದ್ಧಿ ಎಂದು ನಾಮಕರಣ ಮಾಡಿದರು.
Vijaya Karnataka Web 25 HAVERI 9_23


ಮಂಗಳವಾರ ಸಂಜೆ ಸ್ವಾಧಾರ ಕೇಂದ್ರದಲ್ಲಿ22 ದಿನಗಳ ಹೆಣ್ಣು ಮಗುವಿಗೆ ಆಯೋಜಿಸಿದ ನಾಮಕರಣ ಸಮಾರಂಭದಲ್ಲಿಭಾಗವಹಿಸಿದ ಜಿಲ್ಲಾಧಿಕಾರಿಗಳು ಮಗುವಿಗೆ ನಾಮಕರಣ ಮಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರ ಪಡಗಣ್ಣನವರ, ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಸಾಹಿತಿ ಸತೀಶ ಕುಲಕರ್ಣಿ, ಸ್ವಾಧಾರ ಕೇಂದ್ರದ ಪರಿಮಳಾ ಜೈನ್‌ ಸೇರಿದಂತೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ