ಆ್ಯಪ್ನಗರ

ನೆಗಳೂರ ಶ್ರೀಗಳ ತಪೋನುಷ್ಠಾನ ಪ್ರಾರಂಭ

ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಮಂಗಳವಾರ ಶಿವಯೋಗಿ ತಪೋನುಷ್ಠಾನ ಕೈಗೊಂಡರು.

Vijaya Karnataka 12 Jun 2019, 5:00 am
ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಮಂಗಳವಾರ ಶಿವಯೋಗಿ ತಪೋನುಷ್ಠಾನ ಕೈಗೊಂಡರು.
Vijaya Karnataka Web HVR-11 HAVERI 6


ಈ ತಪೋನುಷ್ಠಾನವನ್ನು ಬಂಕಾಪೂರದ ಅರಳೆ ಹಿರೇಮಠದ ರೇವಣಸಿದ್ದೇಶ್ವರ ಶಿವಚಾರ್ಯರು ಗುರುಪಾದೋಕ ನೀಡುವುದರ ಮೂಲಕ ಶ್ರೀಗಳಿಗೆ ಅನುಷ್ಠಾನ ಕೈಗೊಳ್ಳುವಂತೆ ಅಪ್ಪಣೆ ನೀಡಿದರು.

ಶ್ರೀಗಳು ತಪೋನುಷ್ಠಾನವು ಜೂನ್‌ 11 ರಿಂದ ಜುಲೈ 29ರವರೆಗೂ (ಅಂದರೆ 48 ದಿನಗಳ ಕಾಲ) ಜರುಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ