ಆ್ಯಪ್ನಗರ

ಶಿವಯೋಗ ಮಂದಿರಕ್ಕೆ ಹಾನಗಲ್ಲನಿಂದ ಮೇವು ಪೂರೈಕೆ

ಹಾನಗಲ್ಲ: ನೆರೆ ಪೀಡಿತ ಶಿವಯೋಗ ಮಂದಿರದ ಗೋಶಾಲೆಗೆ ತಾಲೂಕಿನ ಹಿರೇಕಣಗಿ ಗ್ರಾಮ ವ್ಯಾಪ್ತಿಯ ರೈತರು ಸುಮಾರು 2 ಲಾರಿ ಮೇವು ಸಂಗ್ರಹಿಸಿ ಕಳಿಸಿಕೊಟ್ಟರು.

Vijaya Karnataka 21 Aug 2019, 5:00 am
ಹಾನಗಲ್ಲ: ನೆರೆ ಪೀಡಿತ ಶಿವಯೋಗ ಮಂದಿರದ ಗೋಶಾಲೆಗೆ ತಾಲೂಕಿನ ಹಿರೇಕಣಗಿ ಗ್ರಾಮ ವ್ಯಾಪ್ತಿಯ ರೈತರು ಸುಮಾರು 2 ಲಾರಿ ಮೇವು ಸಂಗ್ರಹಿಸಿ ಕಳಿಸಿಕೊಟ್ಟರು.
Vijaya Karnataka Web supply of hay bales to the shivayoga temple
ಶಿವಯೋಗ ಮಂದಿರಕ್ಕೆ ಹಾನಗಲ್ಲನಿಂದ ಮೇವು ಪೂರೈಕೆ


ಹಿರೇಕಣಗಿ, ಚಿಕೇರಿ ಹೊಸಳ್ಳಿ, ಹಂದಿಹಾಳ, ಆರೇಗೊಪ್ಪ, ಹುಣಶೆಟ್ಟಿಕೊಪ್ಪ, ಗೊಟಗೋಡಿ ಗ್ರಾಮಗಳ ರೈತರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಶಿವಯೋಗ ಮಂದಿರದಲ್ಲಿನ ಗೋಶಾಲೆಗೆ ಅಗತ್ಯದ ಮೇವು ಸಂಗ್ರಹಿಸಿ ತೃಪ್ತರಾದರು.

ಪ್ರಶಾಂತ ಕಾಮನಹಳ್ಳಿ, ಡಿ.ಸಿ.ಪಾಟೀಲ, ಕಲ್ಯಾಣಕುಮಾರ ಶೆಟ್ಟರ, ಪ್ರಕಾಶ ಬಳಿಗಾರ, ಮಂಜಪ್ಪ ಬಾವಿಮನಿ, ಮನೋಹರ ಗೌರಾಪೂರ, ಪ್ರಹ್ಲಾದ ಕಾಳೇರ, ನಿಂಗಪ್ಪ ಗಾಜಿಪೂರ, ಶಂಭನಗೌಡ ಪಾಟೀಲ ಮೇವು ಸಂಗ್ರಹಣೆಯ ನೇತೃತ್ವ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ