ಆ್ಯಪ್ನಗರ

ಸುಪ್ರೀಂ ಆದೇಶ ಸ್ವಾಗತಾರ್ಹ: ಕೋಳಿವಾಡ

ಹಾವೇರಿ: ಸಂವಿಧಾನದ ಆಶಯಗಳ ರಕ್ಷಕರಾಗಿ ಸುಪ್ರೀಂಕೋರ್ಟ್‌ ಪರಾಮರ್ಶೆ ಅಧಿಕಾರದ ಹಕ್ಕು ಇಟ್ಟುಕೊಂಡು ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಹೇಳಿದ್ದಾರೆ.

Vijaya Karnataka 18 Jul 2019, 5:00 am
ಹಾವೇರಿ: ಸಂವಿಧಾನದ ಆಶಯಗಳ ರಕ್ಷಕರಾಗಿ ಸುಪ್ರೀಂಕೋರ್ಟ್‌ ಪರಾಮರ್ಶೆ ಅಧಿಕಾರದ ಹಕ್ಕು ಇಟ್ಟುಕೊಂಡು ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಹೇಳಿದ್ದಾರೆ.
Vijaya Karnataka Web supreme order welcome koliwad
ಸುಪ್ರೀಂ ಆದೇಶ ಸ್ವಾಗತಾರ್ಹ: ಕೋಳಿವಾಡ


ತೀರ್ಪು ಪ್ರಕಟಗೊಂಡ ಹಿನ್ನೆಲೆಯಲ್ಲಿ ಪತ್ರಿಕೆ ಜತೆ ಮಾತನಾಡಿದ ಅವರು, ಸಂವಿಧಾನದ ಪರಾಮರ್ಶೆ ಮಾಡುವ ಹಕ್ಕು ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಇಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಿದೆ. ಆದರೆ ಶಾಸಕರ ರಾಜೀನಾಮೆ ಅಂಗೀಕಾರ ಮತ್ತು ಅನರ್ಹಗೊಳಿಸುವುದು ಸ್ಪೀಕರ್‌ ಅವರ ವಿವೇಚನಾಧಿಕಾರ ಎಂದಿರುವ ಕೋರ್ಟ್‌, ಸ್ಪೀಕರ್‌ ನೀಡುವ ನಿರ್ಣಯ ಪ್ರತಿಯನ್ನು ಪುನಃ ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕು. ರಾಜೀನಾಮೆ ಶಾಸಕರ ಮೂಲಭೂತ ಹಕ್ಕು. ನಿರ್ಣಯ ಕೈಗೊಳ್ಳುವುದು ಅವರಿಗೇ ಬಿಟ್ಟದ್ದು. ಅದನ್ನು ಸ್ಪೀಕರ್‌ ಪ್ರಶ್ನಿಸುವಂತಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ