ಆ್ಯಪ್ನಗರ

ನಾಗರಿಕರಿಗೊಂದು ಸವಾಲು ಕಾರ‍್ಯಕ್ರಮ

ತುಮ್ಮಿನಕಟ್ಟಿ : ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿಹಿರಿಯ ನಾಗರಿಕರಿಗೊಂದು ಸವಾಲು ಕಾರ್ಯಕ್ರಮವನ್ನು ಡಾ.ಕಾಂತೇಶ ಜೀವನಗೌಡ್ರ ಚಾಲನೆ ನೀಡಿದರು.

Vijaya Karnataka 24 Dec 2019, 5:00 am
ತುಮ್ಮಿನಕಟ್ಟಿ : ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿಹಿರಿಯ ನಾಗರಿಕರಿಗೊಂದು ಸವಾಲು ಕಾರ್ಯಕ್ರಮವನ್ನು ಡಾ.ಕಾಂತೇಶ ಜೀವನಗೌಡ್ರ ಚಾಲನೆ ನೀಡಿದರು.
Vijaya Karnataka Web the challenge for the citizens is the program
ನಾಗರಿಕರಿಗೊಂದು ಸವಾಲು ಕಾರ‍್ಯಕ್ರಮ


ನಂತರ ಮಾತನಾಡಿ, ನಾಗರಿಕಗೊಂದು ಸವಾಲು ಕಾರ್ಯಕ್ರಮ ಮನೆಮನೆಗೆ ಭೇಟಿ ನೀಡಿ ಚಿಕೂನ್‌ಗುನ್ಯಾ, ಡೆಂಗ್ಯೂ ಮಲೇರಿಯಾ ರೋಗಗಳು ಬರದಂತೆ ಮುಂಜಾಗೃತ ಕ್ರಮ ಕ್ಯಗೊಳ್ಳುವುದು, ಮನೆ ಸುತ್ತಲೂ ನೀರು ನಿಲ್ಲದಂತೆ ಸ್ವಚ್ಚವಾಗಿಡುವುದು. ಇದರ ಬಗ್ಗೆ ಮನೆಮನೆಗೆ ಭೇಟಿ ನೀಡಿ ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ವರ್ಗ ಮಾಹಿತಿ ನೀಡಲಾಗುವುದು ಎಂದರು. ರಾಜೇಶ ಕಿರಿಯ ಆರೋಗ್ಯ ಸಹಾಯಕ ಜ್ಯೋತಿ ಪೂಜಾರ, ಉಮಾ, ಆಶಾ ಕಾರ್ಯಕರ್ತೆಯರು ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ