ಆ್ಯಪ್ನಗರ

ನಾಮಪತ್ರ ಸಲ್ಲಿಸಲು ಜ.29 ಕೊನೆ ದಿನ

ಹಿರೇಕೆರೂರ: ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಹಾಗೂ 7ಜನ ಮಹಿಳೆಯರು ಸೇರಿದಂತೆ 20ಜನ ಕಾರ್ಯಕಾರಿ ಮಂಡಳಿ ನಿರ್ದೇಶಕರನ್ನು ಆಯ್ಕೆ ಮಾಡಲು ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಇವರು ಸೂಚನೆ ನೀಡಿದ್ದಾರೆ. ಆದ ಕಾರಣ

Vijaya Karnataka 25 Jan 2019, 5:00 am
ಹಿರೇಕೆರೂರ: ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಹಾಗೂ 7ಜನ ಮಹಿಳೆಯರು ಸೇರಿದಂತೆ 20ಜನ ಕಾರ್ಯಕಾರಿ ಮಂಡಳಿ ನಿರ್ದೇಶಕರನ್ನು ಆಯ್ಕೆ ಮಾಡಲು ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಇವರು ಸೂಚನೆ ನೀಡಿದ್ದಾರೆ. ಆದ ಕಾರಣ ತಾಲೂಕು ಘಟಕಕ್ಕೆ ಅಧ್ಯಕ್ಷ ಮತ್ತು ನಿರ್ದೇಶಕರಾಗಿ ಆಯ್ಕೆಯಾಗ ಬಯಸುವ ಅಜೀವ ಸದಸ್ಯರು ಜ.29ರೊಳಗೆ ಮಹಾಸಭಾ ನೇಮಿಸಿದ ಚುನಾವಣಾಧಿಕಾರಿ ಎನ್‌.ಎನ್‌.ನಿಂಗನಗೌಡ್ರ ಅವರಿಗೆ 250ರೂ. ಫೀ ನೀಡಿ ನಾಮಪತ್ರದ ಅರ್ಜಿ ನಮೂನೆ ಪಡೆದು ತಮ್ಮ ವಿವರದ ನಾಮಪತ್ರ ಸಲ್ಲಿಸಲು ಹಾಗೂ ಮಾಹಿತಿಗೆ 9844832208, 9902999349ಸಂಪರ್ಕಿಸುವಂತೆ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಎಲ್‌.ಬಿ.ತೆಂಬದ ತಿಳಿಸಿದ್ದಾರೆ.
Vijaya Karnataka Web the last date for filing nomination is 29th
ನಾಮಪತ್ರ ಸಲ್ಲಿಸಲು ಜ.29 ಕೊನೆ ದಿನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ