ಆ್ಯಪ್ನಗರ

ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆ

ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲೂಕಿನ ಎಸ್ಸಿ, ಎಸ್ಟಿ ಸಿವಿಲ್‌ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆ ಬುಧವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿಜರುಗಿತು.

Vijaya Karnataka 27 Dec 2019, 5:00 am
ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲೂಕಿನ ಎಸ್ಸಿ, ಎಸ್ಟಿ ಸಿವಿಲ್‌ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆ ಬುಧವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿಜರುಗಿತು.
Vijaya Karnataka Web the selection of contractors for the association of contractors
ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆ


ಭರಮಪ್ಪ ಹರಿಜನ (ಗೌರವಾಧ್ಯಕ್ಷ) ಅಧ್ಯಕ್ಷರಾಗಿ ರಂಗಪ್ಪ ಕೊಟಗಿಮನಿ, ಗೋಪಾಲ ಲಮಾಣಿ (ಉಪಾಧ್ಯಕ್ಷ), ಸುಭಾಷ ಎಲದಹಳ್ಳಿ (ಕಾರ್ಯದರ್ಶಿ), ಮಾರುತಿ ಯತ್ತಿನಹಳ್ಳಿ (ಖಜಾಂಚಿ) ಅವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಹನುಮಂತಪ್ಪ ಗಾಜೇರ, ಶಿವಕುಮಾರ ದೀವಿಗಿಹಳ್ಳಿ, ರವಿ ಹಾದ್ರಿಹಳ್ಳಿ, ನಾಗರಾಜ ಬಳ್ಳಾರಿ, ವಾಸುದೇವ ಮಕರಿ, ಪ್ರಭು ಬೆಳ್ಳೂಡಿ, ಸುರೇಶ ಬಡಸಂಗಾಪುರ, ಬಂಗಾರಿ ಲಮಾಣಿ, ನಿಂಗಪ್ಪ ಹರಿಜನ ಅವರನ್ನು ಆಯ್ಕೆ ಮಾಡಲಾಯಿತು.

ಜಿ.ಪಂ. ಮಾಜಿ ಸದಸ್ಯ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಬೇವಿನಹಳ್ಳಿ, ವಾಲ್ಮೀಕ ಸಮಾಜದ ಅಧ್ಯಕ್ಷ ಮಂಜುನಾಥ ತಳವಾರ, ಸಂತೋಷ ಕಾಪ್ಸೇಕಾರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ