ಆ್ಯಪ್ನಗರ

ಇಂದು, ನಾಳೆ ಸತ್ಯನಾರಾಯಣಸ್ವಾಮಿ ಪುನರ್‌ ಪ್ರತಿಷ್ಠಾಪನೆ

ಹಿರೇಕೆರೂರು: ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿಸೆ.22ರಂದು ಹಾಗೂ 23ರಂದು ಆರ್ಯವೈಶ್ಯ ಮಂಡಳಿ ಹಾಗೂ ವಾಸವಿ ಮಹಿಳಾ ಮಂಡಳಿ ಆಶ್ರಯದಲ್ಲಿ ಶ್ರೀ ಗಣಪತಿ ಮೂರ್ತಿ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿ ಮೂರ್ತಿಯ ಪುನರ್‌ ಪ್ರತಿಷ್ಠಾಪನೆ ಹಾಗೂ ನಾನಾ ಪೂಜಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಲಿವೆ.

Vijaya Karnataka 22 Sep 2019, 5:00 am
ಹಿರೇಕೆರೂರು: ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸೆ.22ರಂದು ಹಾಗೂ 23ರಂದು ಆರ್ಯವೈಶ್ಯ ಮಂಡಳಿ ಹಾಗೂ ವಾಸವಿ ಮಹಿಳಾ ಮಂಡಳಿ ಆಶ್ರಯದಲ್ಲಿ ಶ್ರೀ ಗಣಪತಿ ಮೂರ್ತಿ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿ ಮೂರ್ತಿಯ ಪುನರ್‌ ಪ್ರತಿಷ್ಠಾಪನೆ ಹಾಗೂ ನಾನಾ ಪೂಜಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಲಿವೆ.
Vijaya Karnataka Web today tomorrow is the re establishment of satyanarayana swamy
ಇಂದು, ನಾಳೆ ಸತ್ಯನಾರಾಯಣಸ್ವಾಮಿ ಪುನರ್‌ ಪ್ರತಿಷ್ಠಾಪನೆ


22 ರಂದು ಬೆಳಗ್ಗೆ 8ಕ್ಕೆ ಶ್ರೀಗಂಗೆ ತರುವುದು. 8.30ಕ್ಕೆ ಮಹಿಳೆಯರಿಂದ ವಿಷ್ಣು ಸಹಸ್ರ ನಾಮಾವಳಿ ಹಾಗೂ ತುಳಸಿ ಅರ್ಚನೆ ನಂತರ ಮಂಡಳ ಪೂಜೆ, ಗಣಪತಿ, ಗಂಗಾ ಪೂಜೆ ಜರುಗುವುದು. ಸಂಜೆ 4ಕ್ಕೆ ಗಣಪತಿ ಪೂಜೆ, ಪುಣ್ಯಾಹ ವಾಚನ, ಮಾತೃಶ್ಯ ವಾಚನ ಪೂಜೆ, ನವಗ್ರಹ ಆರಾಧನೆ, ಕಲಸ ಸ್ಥಾಪನೆ, ಸಹಸ್ರ ನಾಮ ಪೂಜೆ, ಸುದರ್ಶನ ದನ್ವಂತರಿ ಮಂಡಲಿ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಸತ್ಯನಾರಾಯಣಸ್ವಾಮಿ ಹೋಮ, ಶ್ರೀ ದುರ್ಗಾ ಹೋಮ, ಸುದರ್ಶನ ಹೋಮ ಹಾಗೂ ಮೃತ್ಯುಂಜಯ ಹೋಮಗಳು ಜರುಗಲಿವೆ. ಪೂರ್ಣಾಹುತಿ ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ.

23 ರಂದು ಬೆಳಗ್ಗೆ 6ಕ್ಕೆ ವೇದ, ಪಾರಾಯಣ, ಗಣಪತಿ ಪೂಜೆ, ಕಳಸ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಮಹಾಲಕ್ಷಿತ್ರ್ಮೕ ಹೋಮ, ಅಷ್ಟ ಮಹಾಲಕ್ಷಿತ್ರ್ಮೕ ಹೋಮ, ಕನ್ನಿಕಾಪರಮೇಶ್ವರಿ ಹೋಮ, ಗಾಯಿತ್ರಿ ಹೋಮ, ಜಯಾದಿ ಪೂರ್ಣಾಹುತಿ ಮಂಡಳಾಭಿಷೇಕ, ಪಂಚಾಮೃತ ಅಭಿಷೇಕ, ಪೂಜೆ ಅಷ್ಟಾವಧಾನ ಹಾಗೂ ಮಹಾಮಂಗಳಾರತಿ ಜರುಗಿದ ನಂತರ ಪ್ರಸಾದ ವಿತರಣಾ ಕಾರ್ಯಕ್ರಮ ಜರುಗಲಿದೆ ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಸುರೇಶ ವೈಶ್ಯರ್‌ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ