ಆ್ಯಪ್ನಗರ

ದಾಳಿ ಖಂಡಿಸಿ ಪಂಜಿನ ಮೆರವಣಿಗೆ

ಶಿಗ್ಗಾವಿ : ಉಗ್ರರ ದಾಳಿ ಖಂಡಿಸಿ, ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿಕೋರಿ ಪಟ್ಟಣದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದು-ಮುಸ್ಲಿಂ ಸಮಾಜ ಬಾಂಧವರು ಭಾನುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.

Vijaya Karnataka 19 Feb 2019, 5:00 am
ಶಿಗ್ಗಾವಿ : ಉಗ್ರರ ದಾಳಿ ಖಂಡಿಸಿ, ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿಕೋರಿ ಪಟ್ಟಣದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದು-ಮುಸ್ಲಿಂ ಸಮಾಜ ಬಾಂಧವರು ಭಾನುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.
Vijaya Karnataka Web torch march to condemn attack
ದಾಳಿ ಖಂಡಿಸಿ ಪಂಜಿನ ಮೆರವಣಿಗೆ


ಮೆರವಣಿಗೆಯಲ್ಲಿ ಪಾಲ್ಗೊಂಡ ದೇಶಾಭಿಮಾನಿಗಳು, ಹುತಾತ್ಮ ಯೋಧರ ಬಲಿದಾನದ ಪ್ರತೀಕಾರವನ್ನು ಭಾರತೀಯರು ಪಡೆದೇ ತೀರುತ್ತೇವೆ. ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವದರ ಜತೆಗೆ ಉಗ್ರರನ್ನು ಬುಡಸಮೇತ ಕಿತ್ತೆಸೆಯಲು ಬದ್ಧರಿದ್ದೇವೆ ಎಂಬ ಆಕ್ರೋಶದ ಘೋಷಣೆಯೊಂದಿಗೆ ಪಟ್ಟಣದಲ್ಲೆಡೆ ಸಂಚರಿಸಿದರು.

ಫಕ್ಕೀರಪ್ಪ ಕುಂದೂರು, ಅಬ್ದುಲ್‌ಕರೀಂ ಮೊಗಲಲ್ಲಿ, ಗೌಸಖಾನ ಮುನಸಿ, ಮಂಜುನಾಥ ಮಣ್ಣಣ್ಣವರ, ಮಜೀದ ಮಾಳಗಿಮನಿ, ಶಬ್ಬೀರ್‌ ಮಖಾನಂದಾರ, ಮಂಜುನಾಥ ತಿಮ್ಮಾಪುರ, ವಿರೇಶ ಆಜೂರು, ಈರಣ್ಣ ನವಲಗುಂದ, ಶ್ರೀಕಾಂತ ಪುಜಾರ, ಮಂಜುನಾಥ ಬಡ್ಡಿ, ಮುನ್ನಾ ಮುಲ್ಲಾರ, ಸರ್ತಾಜ್‌ ತಾಜುದ್ದೀನ, ಜಾಕೀರ, ಜಾವೇದ, ಆಸಂ ಅಲ್ಲಾಖಾನವರ, ಖಾಸಿಂ ಸವಣೂರ, ಆಸೀಫ್‌ ಮುಲ್ಲಾ, ಮುನ್ನಾ ಬಸ್ತಿ, ಆಸೀಫ್‌ ಅಂಬೂರು, ಸಾಧಿಕ ಮಲ್ಲೂರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಿಂದು, ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ