ಆ್ಯಪ್ನಗರ

ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

ರಾಣೇಬೆನ್ನೂರ (ಹಾವೇರಿ): ಎತ್ತುಗಳ ಮೈ ತೊಳೆಯಲು ಹೋಗಿದ್ದ ಬಾಲಕರಿಬ್ಬರು ಕೆರೆ ನೀರಿನಲ್ಲಿಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕಾಕೋಳ ಗ್ರಾಮದಲ್ಲಿಸೋಮವಾರ ಸಂಭವಿಸಿದೆ.

Vijaya Karnataka 28 Apr 2020, 5:04 pm
ರಾಣೇಬೆನ್ನೂರ (ಹಾವೇರಿ): ಎತ್ತುಗಳ ಮೈ ತೊಳೆಯಲು ಹೋಗಿದ್ದ ಬಾಲಕರಿಬ್ಬರು ಕೆರೆ ನೀರಿನಲ್ಲಿಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕಾಕೋಳ ಗ್ರಾಮದಲ್ಲಿಸೋಮವಾರ ಸಂಭವಿಸಿದೆ.
Vijaya Karnataka Web two boys drowned in lake
ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು


ಗ್ರಾಮದ ಮಾಲತೇಶ ಬೀರಪ್ಪ ಹೊಟ್ಟಿಲಿಂಗಣ್ಣನವರ (11) ಮತ್ತು ಚಂದ್ರು ಅಶೋಕಪ್ಪ ಹಡಗಲಿ (13) ಎಂಬುವರೇ ಮೃತರು. ಇವರಿಬ್ಬರೂ ಗ್ರಾಮ ಮತ್ತು ತಾಂಡಾದ ನಡುವಿನ ಪೂಜಾರ ಕೆರೆಯಲ್ಲಿಎತ್ತುಗಳಿಗೆ ನೀರು ಕುಡಿಸಿ ನಂತರ ಸ್ನಾನ ಮಾಡಲು ಹೋದಾಗ ನೀರಿನಲ್ಲಿಮುಳುಗಿ ಮೃತಪಟ್ಟಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ