ಆ್ಯಪ್ನಗರ

ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ಹಿರೇಕೆರೂರ: ತಾಲೂಕಿನ ಚಿಕ್ಕೇರೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 5 ವರ್ಷದ ಅವಧಿಗೆ ನಡೆದ ಚುನಾವಣೆಗೆ 12 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Vijaya Karnataka 10 Jan 2020, 5:00 am
ಹಿರೇಕೆರೂರ: ತಾಲೂಕಿನ ಚಿಕ್ಕೇರೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 5 ವರ್ಷದ ಅವಧಿಗೆ ನಡೆದ ಚುನಾವಣೆಗೆ 12 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Vijaya Karnataka Web unanimous choice for a cooperative
ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ


12 ಸ್ಥಾನಗಳಿಗೆ 40 ಜನ ನಾಮಪತ್ರ ಸಲ್ಲಿಸಿದ್ದರು, ಅವರಲ್ಲಿ28 ಜನ ತಮ್ಮ ನಾಮಪತ್ರಗಳನ್ನು ವಾಪಸ್‌ ಪಡೆದಿದ್ದರು. ಹೀಗಾಗಿ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ 12 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಯ್ಕೆಯಾದವರ ವಿವರ: ಅನಂತನಾಯ್ಕ ಮಲ್ಲೇನಹಳ್ಳಿ, ಶಿವಶಂಕರಪ್ಪ ಮೇಗಳಕೇರಿ, ರಾಜಶೇಖರ ಚೌಟಿ, ಬಸವರಾಜ ಕಾರಗಿ, ಅಸ್ಕರಲಿ ಬಳ್ಳಾರಿ, ಪ್ರಕಾಶ ಗೋರಳೆ, ಪುಟ್ಟಪ್ಪ ಬಾರ್ಕಿ, ಶ್ರೀನಿವಾಸ ಯಲ್ಲಾಪುರ, ಮಾರಪ್ಪ ಕೊಡ್ಲೇರ, ರುದ್ರವ್ವ ಲೆಕ್ಕಪ್ಪಳವರ, ಮಂಗಳಾ ದಂದೂರ ಹಾಗೂ ಕರಿಬಸಪ್ಪ ಬಣಕಾರ ಆಯ್ಕೆಯಾದ ಸದಸ್ಯರು.

ಈ ಸಂದರ್ಭದಲ್ಲಿಜಿ.ಪಂ.ಸದಸ್ಯ ಶಿವರಾಜ ಹರಿಜನ, ವೀರೇಶಪ್ಪ ಮಂಗಿ, ವೆಂಕಣ್ಣ ತಪ್ಪಳ್ಳವರ, ಪ್ರಭುಸ್ವಾಮಿ ಹಿರೇಮಠ, ಮಂಜುನಾಥ ಶೆಟ್ಟರ, ಲಕ್ಷತ್ರ್ಮಣ ಯತ್ತಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ