ಆ್ಯಪ್ನಗರ

ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ ಕಾರ‍್ಯಕ್ರಮ

ತುಮ್ಮಿನಕಟ್ಟಿ: ಚುನಾವಣಾ ಆಯೋಗದ ನಿರ್ದೇಶನದಂತೆ ಶೆ.100ರಷ್ಟು ಮತದಾನ ನಡೆಯಬೇಕಾಗಿದ್ದು, ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಅಮೂಲ್ಯ ಹಕ್ಕನ್ನು ಸದುಪಯೋಗಪಡೆದುಕೊಳ್ಳುವಂತೆ ಚುನಾವಣೆ ಶೆಟ್ಟರ್‌ ಅಧಿಕಾರಿ ಆರ್‌.ಎನ್‌.ಹಲಗೇರಿ ಹೇಳಿದರು.

Vijaya Karnataka 23 Nov 2019, 5:00 am
Vijaya Karnataka Web vv pat demonstration program
ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ ಕಾರ‍್ಯಕ್ರಮ
ತುಮ್ಮಿನಕಟ್ಟಿ: ಚುನಾವಣಾ ಆಯೋಗದ ನಿರ್ದೇಶನದಂತೆ ಶೆ.100ರಷ್ಟು ಮತದಾನ ನಡೆಯಬೇಕಾಗಿದ್ದು, ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಅಮೂಲ್ಯ ಹಕ್ಕನ್ನು ಸದುಪಯೋಗಪಡೆದುಕೊಳ್ಳುವಂತೆ ಚುನಾವಣೆ ಶೆಟ್ಟರ್‌ ಅಧಿಕಾರಿ ಆರ್‌.ಎನ್‌.ಹಲಗೇರಿ ಹೇಳಿದರು.

ತಾಲೂಕಿನ ತುಮ್ಮಿನಕಟ್ಟಿ, ತಿಮ್ಮೇನಹಳ್ಳಿ, ಮೆಣಸಿನಹಾಳ, ಮಾಳನಾಯಕನಹಳ್ಳಿ, ಪತ್ತೇಪುರ, ಕೂಸಗಟ್ಟಿ, ಗ್ರಾಮಗಳಲ್ಲಿಎವಿಎಂ ಹಾಗೂ ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿಮಾತನಾಡಿದರು. 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿಪಲ್ಗೊಳ್ಳಲು ಈಗಾಗಲೇ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಜಾಥಾ, ಬೀದಿನಾಟಕ ನಾನಾ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಶೆಟ್ಟರ್‌ ಅಧಿಕಾರಿಗಳ ತಂಡ ಸ್ವೀಪ್‌ ಮೂಲಕ ಮನೆಮನೆಯ ಸದಸ್ಯರೆಲ್ಲರಿಗೂ ಮತ ಯಂತ್ರದ ಬಳಕೆಯೊಂದಿಗೆ ವಿವಿ ಪ್ಯಾಟ್‌ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವಲ್ಲಿಯಶಸ್ವಿಯಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ