ಆ್ಯಪ್ನಗರ

ಜಲಶಕ್ತಿ ಅಭಿಯಾನ, ಜನಾಂದೋಲನ ಜಾಗೃತಿ ಜಾಥಾ

ಗುತ್ತಲ: ವಿವಿಧ ಶಾಲಾ ಕಾಲೇಜುಗಳ ಹಾಗೂ ಸ್ವ-ಸಹಾಯ ಸಂಘ ಸಂಸ್ಥೆಗಳು, ಪಟ್ಟಣ ಪಂಚಾಯಿತಿ ಸಹಯೊಗದೊಂದಿಗೆ ಸ್ವಚ್ಚ ಸರ್ವೇಕ್ಷಣ 2020 ರ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದಡಿ ಪ್ಲಾಸ್ಟಿಕ ಮುಕ್ತ ನಗರದ ಬಗ್ಗೆ ಹಾಗೂ ಜಲಶಕ್ತಿ ಅಭಿಯಾನ ಮತ್ತು ಜನಾಂದೊಲನ ಜಾಗೃತಿ ಮತ್ತು ಜಾಥಾ ಕಾರ್ಯಕ್ರಮ ಪಟ್ಟಣದಲ್ಲಿಗುರುವಾರ ನಡೆಯಿತು.

Vijaya Karnataka 28 Sep 2019, 5:00 am
ಗುತ್ತಲ: ವಿವಿಧ ಶಾಲಾ ಕಾಲೇಜುಗಳ ಹಾಗೂ ಸ್ವ-ಸಹಾಯ ಸಂಘ ಸಂಸ್ಥೆಗಳು, ಪಟ್ಟಣ ಪಂಚಾಯಿತಿ ಸಹಯೊಗದೊಂದಿಗೆ ಸ್ವಚ್ಚ ಸರ್ವೇಕ್ಷಣ 2020 ರ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದಡಿ ಪ್ಲಾಸ್ಟಿಕ ಮುಕ್ತ ನಗರದ ಬಗ್ಗೆ ಹಾಗೂ ಜಲಶಕ್ತಿ ಅಭಿಯಾನ ಮತ್ತು ಜನಾಂದೊಲನ ಜಾಗೃತಿ ಮತ್ತು ಜಾಥಾ ಕಾರ್ಯಕ್ರಮ ಪಟ್ಟಣದಲ್ಲಿಗುರುವಾರ ನಡೆಯಿತು.
Vijaya Karnataka Web water shakti campaign storming awareness jatha
ಜಲಶಕ್ತಿ ಅಭಿಯಾನ, ಜನಾಂದೋಲನ ಜಾಗೃತಿ ಜಾಥಾ


ನೀರಿನ ಮಿತ ಬಳಕೆ ಮತ್ತು ಮರುಬಳಕೆ, ಮಳೆ ನೀರು ಕೊಯ್ಲುಹಾಗೂ ಪ್ಲಾಸ್ಟಿಕ ನಿಷೇಧದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಯಿತು, ಜಲಶಕ್ತಿ ಪ್ರತಿಜ್ಞೆಯನ್ನು ಮಾಡಲಾಯಿತು.

ಮುಖ್ಯಾಧಿಕಾರಿಗಳಾದ ಶ್ರೀ ಎಂ.ಕೆ.ಮುಗಳಿ, ಸಿಬ್ಬಂದಿಗಳಾದ ಶ್ರೀ ಬಸವರಾಜ ಗಡದವರ, ಏಳುಕೋಟೆಪ್ಪ ಗೊಣಿಬಸಮ್ಮನವರ, ಜಯಮ್ಮ ಮ್ಯಾಗೇರಿ, ಪಿ. ಪಿ. ಧನೋಜಿ, ನೀಲಪ್ಪ ಗುಡ್ಡಣ್ಣನವರ, ಆನಂದ ಲಮಾಣಿ, ಮುತ್ತಪ್ಪ ಆರಿಕಟ್ಟಿ, ಗಣೇಶ ಚವ್ಹಾಣ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ