ಆ್ಯಪ್ನಗರ

ರಟ್ಟೀಹಳ್ಳಿಯಲ್ಲಿ ಯೋಗಾಯೋಗ

ರಟ್ಟೀಹಳ್ಳಿ: ಪಟ್ಟಣದ ಸರಕಾರಿ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಶ್ವಾಸಯೋಗ ಪೀಠ ಬೆಂಗಳೂರು, ಹರಿಹರ ಮತ್ತು ಯೋಗ ಸಪ್ತಾಹ ಕಾರ್ಯಕ್ರಮ ಸಮಿತಿ ರಟ್ಟೀಹಳ್ಳಿ ಹಾಗೂ ಹೈಕೋರ್ಟ್‌ ನ್ಯಾಯವಾದಿ ದಿಗ್ವಿಜಯ ಎಸ್‌. ಹತ್ತಿ ನೇತೃತ್ವದಲ್ಲಿ ಆಯೋಜಿಸಿರುವ ಯೋಗ ಸಪ್ತಾಹ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ ಉತ್ಸಾಹದಿಂದ ನಡೆಯಿತು.

Vijaya Karnataka 20 Feb 2019, 5:00 am
ರಟ್ಟೀಹಳ್ಳಿ: ಪಟ್ಟಣದ ಸರಕಾರಿ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಶ್ವಾಸಯೋಗ ಪೀಠ ಬೆಂಗಳೂರು, ಹರಿಹರ ಮತ್ತು ಯೋಗ ಸಪ್ತಾಹ ಕಾರ್ಯಕ್ರಮ ಸಮಿತಿ ರಟ್ಟೀಹಳ್ಳಿ ಹಾಗೂ ಹೈಕೋರ್ಟ್‌ ನ್ಯಾಯವಾದಿ ದಿಗ್ವಿಜಯ ಎಸ್‌. ಹತ್ತಿ ನೇತೃತ್ವದಲ್ಲಿ ಆಯೋಜಿಸಿರುವ ಯೋಗ ಸಪ್ತಾಹ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ ಉತ್ಸಾಹದಿಂದ ನಡೆಯಿತು.
Vijaya Karnataka Web yoga in rattihalli
ರಟ್ಟೀಹಳ್ಳಿಯಲ್ಲಿ ಯೋಗಾಯೋಗ


ಶ್ವಾಸಗುರು ವಚನಾನಂದ ಸ್ವಾಮೀಜಿ ಬೆಳಗ್ಗೆ 5-30ರಿಂದ 7-30 ರವರೆಗೆ ಪ್ರಾಣಾಯಾಮ, ಧ್ಯಾನದ ಅಭ್ಯಾಸ ಮಾಡಿಸಿದರು. ಈ ವೇಳೆ ಸಾವಿರಾರು ಜನರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ