ಆ್ಯಪ್ನಗರ

ಯೋಗ ದಿವ್ಯ ಔಷಧಿ

ಹಾವೇರಿ : ರೋಗ ನಿವಾರಣೆಗೆ ಯೋಗ ದಿವ್ಯ ಔಷಧಿಯಾಗಿದ್ದು, ಯೋಗಾಭ್ಯಾಸದಿಂದ ಆರೋಗ್ಯ ಸಮೃದ್ಧಿ ನೀಡುತ್ತದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು. ನಗರದ ಹೊಸಮಠದ ಬಸವ ಕೇಂದ್ರದಲ್ಲಿ ಎಸ್‌ಜೆಎಂ ಸ್ಥಳೀಯ ಶಿಕ್ಷ ಣ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Vijaya Karnataka 22 Jun 2019, 5:00 am
ಹಾವೇರಿ : ರೋಗ ನಿವಾರಣೆಗೆ ಯೋಗ ದಿವ್ಯ ಔಷಧಿಯಾಗಿದ್ದು, ಯೋಗಾಭ್ಯಾಸದಿಂದ ಆರೋಗ್ಯ ಸಮೃದ್ಧಿ ನೀಡುತ್ತದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು. ನಗರದ ಹೊಸಮಠದ ಬಸವ ಕೇಂದ್ರದಲ್ಲಿ ಎಸ್‌ಜೆಎಂ ಸ್ಥಳೀಯ ಶಿಕ್ಷ ಣ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Vijaya Karnataka Web HVR-21 HAVERI 9
ಹಾವೇರಿ ನಗರದ ಹೊಸಮಠದ ಬಸವ ಕೇಂದ್ರದಲ್ಲಿ ಶುಕ್ರವಾರ ನಡೆದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಯೋಗಾಸನ ಮಾಡಿದರು.


ಬಾಹ್ಯ ಜಗತ್ತಿಗೆ ವಿದ್ಯುತ್‌ ಶಕ್ತಿ. ಅಂತರಂಗ ಜಗತ್ತಿಗೆ ಜ್ಞಾನಶಕ್ತಿ ಇಲ್ಲದಿದ್ದರೆ ಎಲೆಕ್ಟ್ರಾನಿಕ್‌ ಕೆಲಸಗಳು ಬಂದು ಮೆಡಿಸನ್‌ ಸಾಕು ಮೆಡಿಟೇಶನ್‌ ಬೇಕು. ಇದೆಲ್ಲವೂ ಯೋಗ ಧ್ಯಾನದಿಂದ ಸಾಧ್ಯ ಜಪತಪದಿಂದ ಆರೋಗ್ಯ ಸಿಗುವುದಿಲ್ಲ ಎಂದರು.

ಭಾರತ ದೇಶದ ಯೋಗ ಧ್ಯಾನ ಪರಂಪರೆಯನ್ನು ವಿದೇಶಗಳು ಅನುಸರಿಸುತ್ತಿವೆ ಯೋಗದ ಒಲವು ಸಮಾಧಾನದ ನಿಲುವನ್ನು ನೀಡುತ್ತದೆ. ಪ್ರತಿಯೊಬ್ಬ ಮನುಷ್ಯನಿಗೆ ಇರಬೇಕಾದ ಲಕ್ಷ ಣಗಳು ವಿಹಾರ ಆಹಾರ ವಿಚಾರಗಳು. ಯೋಗಾಭ್ಯಾಸ ಇಂದಿನ ಯುವಜನತೆ ಹೆಚ್ಚಿನ ಅಂತರ್ಮುಖಿ ಆಗಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪರಮೇಶ್ವರಪ್ಪ ಮೇಗಳಮನಿ, ಮುರಿಗೇಪ್ಪ ಕಡೆಕೊಪ್ಪ, ಶಿಕ್ಷ ಣ ಸಂಸ್ಥೆಗಳ ಮುಖ್ಯಸ್ಥರು ನೂರಾರು ವಿದ್ಯಾರ್ಥಿಗಳು ಇದ್ದರು.ಯೋಗ ತರಬೇತಿಯ ಕಾರ್ಯಕ್ರಮವನ್ನು ಪ್ರೇಮ್‌ ಕುಮಾರ್‌ ಮುದ್ಧಿ ನೆರವೇರಿಸಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ