ಆ್ಯಪ್ನಗರ

ಮದುರೆ ಮೀನಾಕ್ಷಿ ದೇಗುಲದಲ್ಲಿ ಅಗ್ನಿ ಅವಘಡ: 10 ಅಂಗಡಿಗಳು ಬಸ್ಮ

ತಮಿಳುನಾಡಿನ ಪ್ರಸಿದ್ದ ಮದುರೆ ಮೀನಾಕ್ಷಿ ಅಮ್ಮನ್ ದೇಗುಲದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

Vijaya Karnataka Web 3 Feb 2018, 12:48 pm
ಚೆನ್ನೈ: ತಮಿಳುನಾಡಿನ ಪ್ರಸಿದ್ದ ಮದುರೆ ಮೀನಾಕ್ಷಿ ಅಮ್ಮನ್ ದೇಗುಲದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
Vijaya Karnataka Web 10 shops destroyed due to fire in meenakshi amman temple in madurai
ಮದುರೆ ಮೀನಾಕ್ಷಿ ದೇಗುಲದಲ್ಲಿ ಅಗ್ನಿ ಅವಘಡ: 10 ಅಂಗಡಿಗಳು ಬಸ್ಮ


ಘಟನೆಯಲ್ಲಿ ಕನಿಷ್ಠ 10 ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಆದರೆ, ದೇಗುಲಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ದೇವಸ್ಥಾದ ಬಳಿಯ ಸಾವಿರ ಪಿಲ್ಲರ್ ಮಂಟಪದ ಬಳಿಯ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ 5 ಅಗ್ನಿಶಾಮಕ ವಾಹನಗಳನ್ನು ರವಾನಿಸಲಾಗಿದ್ದು, ಬೆಂಕಿ ನಿಯಂತ್ರಣ ಕಾರ್ಯ ನಡೆಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ