ಆ್ಯಪ್ನಗರ

ಭಾರತ-ಪಾಕ್‌ ಯುದ್ಧದ ಹೀರೊ ವೈಸ್‌ ಅಡ್ಮಿರಲ್‌ ಅವತಿ ನಿಧನ

ವೀರಚಕ್ರ ಪುರಸ್ಕಾರಕ್ಕೆ ಪಾತ್ರರಾಗಿದ್ದ ಅವರು, ಮಹಾರಾಷ್ಟ್ರದ ಸತಾರಾದಲ್ಲಿನ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ನೌಕಾಪಡೆ ತಿಳಿಸಿದೆ.

Vijaya Karnataka 5 Nov 2018, 9:59 am
ಪುಣೆ: 1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ನೌಕಾಪಡೆಯ ಪಶ್ಚಿಮ ತುಕಡಿಯನ್ನು ಮುನ್ನಡೆಸಿದ್ದ ವೈಸ್‌ ಅಡ್ಮಿರಲ್‌ ಎಂ.ಪಿ.ಅವತಿ (91) ವಿಧಿವಶರಾಗಿದ್ದಾರೆ.
Vijaya Karnataka Web Awati


ವೀರಚಕ್ರ ಪುರಸ್ಕಾರಕ್ಕೆ ಪಾತ್ರರಾಗಿದ್ದ ಅವರು, ಮಹಾರಾಷ್ಟ್ರದ ಸತಾರಾದಲ್ಲಿನ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ನೌಕಾಪಡೆ ತಿಳಿಸಿದೆ.

ಭಾರತ-ಪಾಕ್‌ ಯುದ್ಧದ ವೇಳೆ ಯುದ್ಧ ಸರಕುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಮೂರು ಹಡಗುಗಳನ್ನು ಅವತಿ ನೇತೃತ್ವದ ತಂಡ ವಶಪಡಿಸಿಕೊಂಡಿತ್ತು. ನಂತರ ಶತ್ರುರಾಷ್ಟ್ರದ ಹಡಗುಗಳನ್ನು ಧ್ವಂಸಗೊಳಿಸಲಾಗಿತ್ತು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅವತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ