ಹೊಸದಿಲ್ಲಿ: ಪಂಜಾಬ್ನಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಪುತ್ಥಳಿ ವಿರೂಪಗೊಳಿಸಿದ ಘಟನೆ ಮಾರನೇ ದಿನವೇ ಹೊಸದಿಲ್ಲಿನ ರಾಜೀವ್ ಚೌಕ್ದ ನಾಮಫಲಕ ವಿರೂಪಗೊಳಿಸಲಾಗಿದೆ. ರಾಜಧಾನಿಯ ಹೃದಯ ಭಾಗದಲ್ಲಿರುವ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ರಾಜೀವ್ ಹೆಸರಿದ್ದ ನಾಮಫಲಕಕ್ಕೆ ಮಸಿ ಬಳಿದು, ಚಪ್ಪಲಿ ಹಾರ ಹಾಕಲಾಗಿದೆ. 1984ರ ಸಿಖ್ ವಿರೋಧಿ ದಂಗೆ ಸಂಸತ್ರಸ್ತರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ದಿಲ್ಲಿ ಮತ್ತು ಪಂಜಾಬ್ನಲ್ಲಿ ದಿನದಿಂದ ದಿನಕ್ಕೆ ದಂಗೆ ಸಂತ್ರಸ್ತರ ಆಕ್ರೋಶ ಹೆಚ್ಚುತ್ತಲೇ ಇದೆ. ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಹತ್ಯೆ ಬಳಿಕ ದಿಲ್ಲಿಯಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆಯಲ್ಲಿ 3,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ರಾಜೀವ್ ನಾಮಫಲಕಕ್ಕೆ ಮಸಿಬಳಿದು ಆಕ್ರೋಶ
1984ರ ಸಿಖ್ ವಿರೋಧಿ ದಂಗೆ ಸಂಸತ್ರಸ್ತರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ದಿಲ್ಲಿ ಮತ್ತು ಪಂಜಾಬ್ನಲ್ಲಿ ದಿನದಿಂದ ದಿನಕ್ಕೆ ದಂಗೆ ಸಂತ್ರಸ್ತರ ಆಕ್ರೋಶ ಹೆಚ್ಚುತ್ತಲೇ ಇದೆ. ಮಾಜಿ
Vijaya Karnataka 27 Dec 2018, 5:00 am