1. 'ದುರ್ವರ್ತನೆ' ಆಪಾದನೆಗೆ ಪೂರಕವಾದ ಸಂಶಯಾತೀತ ಪುರಾವೆಗಳು ಗೊತ್ತುವಳಿಯಲ್ಲಿ ಇಲ್ಲ. ಬಳಸಿರುವ ಪದಗಳು ಕೇವಲ ಸಂಶಯ, ಊಹೆಯನ್ನು ಆಧರಿಸಿರುವುದನ್ನು ತೋರಿಸುತ್ತದೆ. 2. ಸಂವಿಧಾನದ ಮೂಲಾಧಾರವಾದ ನ್ಯಾಯಾಂಗದ ಸ್ವಾತಂತ್ರ್ಯವನ್ನು ಕೀಳಂದಾಜಿಸುವ ಉದ್ದೇಶವನ್ನು ಈ ಆಪಾದನೆಗಳು ಹೊಂದಿರುವಂತೆ ಕಾಣುತ್ತಿದೆ.
3. ಕೆಲವೊಂದು ಕೃತ್ಯಗಳಿಂದ ಅಡಿಪಾಯವೇ ಕುಸಿಯುತ್ತದೆ ಎಂದಾದರೆ ಅದು ಕೋರ್ಟ್ಗೆ ಅಗೌರವ ಉಂಟು ಮಾಡುತ್ತದೆ. ಕಾನೂನು ವ್ಯವಸ್ಥೆಯ ಮಂದಿರವೇ ಸವಕಳಿಯಾಗುತ್ತದೆ.
ಸಿಜೆಐ ಮಿಶ್ರಾ ಪದಚ್ಯುತಿ ನೋಟಿಸ್ ತಿರಸ್ಕರಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
4. ನ್ಯಾಯಾಂಗದ ಮೇಳೆ ಜನರ ನಂಬಿಕೆ ಅಲುಗಾಡಿದರೆ, ಛಿದ್ರಗೊಂಡರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಅದಕ್ಕೆ ಅವಕಾಶ ನೀಡಲಾಗದು.
5. ಸಂಶಯಾಸ್ಪದ ಹಿನ್ನೆಲೆ ಹೊಂದಿರುವ ಮೂರನೇ ವ್ಯಕ್ತಿಗಳ ನಡುವಿನ ಸಂವಾದವನ್ನೇ ಸಿಜೆಐಯಂಥ ಉನ್ನತ ಹುದ್ದೆಗಳ ವ್ಯಕ್ತಿಗಳ ವಿರುದ್ಧದ ಪುರಾವೆ ಎಂದು ಪರಿಗಣಿಸಲಾಗದು.
ಸಿಜೆಐ ಪದಚ್ಯುತಿ ಗೊತ್ತುವಳಿ ತಿರಸ್ಕೃತ: ಬಿಜೆಪಿ, ಕಾಂಗ್ರೆಸ್, ನಿವೃತ್ತ ನ್ಯಾಯಾಧೀಶರು ಹೇಳಿದ್ದೇನು..?
6. ಸೂಕ್ತ, ನಂಬಿಕೆಗೆ ಅರ್ಹವಾದ, ಪರಿಶೀಲನೆಗೆ ದೊರೆಯಬಲ್ಲ ಮಾಹಿತಿಯು ಇಲ್ಲದಿರುವುದರಿಂದ 'ದುರ್ವರ್ತನೆ' ಅಥವಾ 'ಅಸಾಮರ್ಥ್ಯ' ಎಂಬ ಪದ ಬಳಕೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ.
7. ಒಂದು ಚಿಂತನೆ, ಒಂದು ಶಬ್ದ ಅಥವಾ ಕ್ರಿಯೆಯಿಂದ ಆಡಳಿತದ ಸ್ತಂಭಗಳು ದುರ್ಬಲಗೊಳ್ಳುವುದಕ್ಕೆ ಅವಕಾಶ ನೀಡಲಾಗದು.
3. ಕೆಲವೊಂದು ಕೃತ್ಯಗಳಿಂದ ಅಡಿಪಾಯವೇ ಕುಸಿಯುತ್ತದೆ ಎಂದಾದರೆ ಅದು ಕೋರ್ಟ್ಗೆ ಅಗೌರವ ಉಂಟು ಮಾಡುತ್ತದೆ. ಕಾನೂನು ವ್ಯವಸ್ಥೆಯ ಮಂದಿರವೇ ಸವಕಳಿಯಾಗುತ್ತದೆ.
ಸಿಜೆಐ ಮಿಶ್ರಾ ಪದಚ್ಯುತಿ ನೋಟಿಸ್ ತಿರಸ್ಕರಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
4. ನ್ಯಾಯಾಂಗದ ಮೇಳೆ ಜನರ ನಂಬಿಕೆ ಅಲುಗಾಡಿದರೆ, ಛಿದ್ರಗೊಂಡರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಅದಕ್ಕೆ ಅವಕಾಶ ನೀಡಲಾಗದು.
5. ಸಂಶಯಾಸ್ಪದ ಹಿನ್ನೆಲೆ ಹೊಂದಿರುವ ಮೂರನೇ ವ್ಯಕ್ತಿಗಳ ನಡುವಿನ ಸಂವಾದವನ್ನೇ ಸಿಜೆಐಯಂಥ ಉನ್ನತ ಹುದ್ದೆಗಳ ವ್ಯಕ್ತಿಗಳ ವಿರುದ್ಧದ ಪುರಾವೆ ಎಂದು ಪರಿಗಣಿಸಲಾಗದು.
ಸಿಜೆಐ ಪದಚ್ಯುತಿ ಗೊತ್ತುವಳಿ ತಿರಸ್ಕೃತ: ಬಿಜೆಪಿ, ಕಾಂಗ್ರೆಸ್, ನಿವೃತ್ತ ನ್ಯಾಯಾಧೀಶರು ಹೇಳಿದ್ದೇನು..?
6. ಸೂಕ್ತ, ನಂಬಿಕೆಗೆ ಅರ್ಹವಾದ, ಪರಿಶೀಲನೆಗೆ ದೊರೆಯಬಲ್ಲ ಮಾಹಿತಿಯು ಇಲ್ಲದಿರುವುದರಿಂದ 'ದುರ್ವರ್ತನೆ' ಅಥವಾ 'ಅಸಾಮರ್ಥ್ಯ' ಎಂಬ ಪದ ಬಳಕೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ.
7. ಒಂದು ಚಿಂತನೆ, ಒಂದು ಶಬ್ದ ಅಥವಾ ಕ್ರಿಯೆಯಿಂದ ಆಡಳಿತದ ಸ್ತಂಭಗಳು ದುರ್ಬಲಗೊಳ್ಳುವುದಕ್ಕೆ ಅವಕಾಶ ನೀಡಲಾಗದು.