ಆ್ಯಪ್ನಗರ

ರಾವಣ ದಹನ ನಿಲ್ಲಿಸಿ: ರಾಷ್ಟ್ರಪತಿಗೆ ಮಥುರಾ ಶಂಕರಾಚಾರ್ಯ ಮನವಿ

ದೊಡ್ಡ ಮಟ್ಟದಲ್ಲಿ ಪ್ರತಿಕೃತಿ ದಹನದಿಂದ ಮಾಲಿನ್ಯದ ಜತೆಗೆ ಅಮೃತಸರದ ರೈಲು ದುರ್ಘಟನೆಯಂಥ ದುರಂತಗಳೂ ಸಂಭವಿಸುತ್ತವೆ ಎಂದು ಹಿಂದೂ ಧಾರ್ಮಿಕ ನಾಯಕ ಹೇಳಿದ್ದಾರೆ.

Vijaya Karnataka 22 Oct 2018, 7:22 am
ಮಥುರಾ: ದಸರಾ ಹಬ್ಬದ ಭಾಗವಾಗಿ ರಾವಣನ ಪ್ರತಿಕೃತಿಯನ್ನು ದಹಿಸುವ ಪದ್ಧತಿಯನ್ನು ನಿಲ್ಲಿಸುವಂತೆ ಶಂಕರಾಚಾರ್ಯ ಅಧೋಕ್ಷಜಾನಂದ ದೇವ್‌ ತೀರ್ಥ ಮಹಾರಾಜ್‌ ಅವರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಮನವಿ ಮಾಡಿದ್ದಾರೆ.
Vijaya Karnataka Web Shankaracharya


ಹಿಂದೂ ಧರ್ಮದಲ್ಲಿ ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಒಮ್ಮೆ ಮಾತ್ರ ನಡೆಸಲಾಗುತ್ತದೆ, ರಾವಣನ ಅಂತ್ಯಕ್ರಿಯೆಯನ್ನು ವಿಭೀಷಣ ಮಾಡಿದ್ದಾನೆ. ಹಾಗಾಗಿ ಮತ್ತೆ ಮತ್ತೆ ಮಾಡುವ ಅವಶ್ಯಕತೆ ಇಲ್ಲ. ಜತೆಗೆ ದೊಡ್ಡ ಮಟ್ಟದಲ್ಲಿ ಪ್ರತಿಕೃತಿ ದಹನದಿಂದ ಮಾಲಿನ್ಯದ ಜತೆಗೆ ಅಮೃತಸರದ ರೈಲು ದುರ್ಘಟನೆಯಂಥ ದುರಂತಗಳೂ ಸಂಭವಿಸುತ್ತವೆ ಎಂದು ಹಿಂದೂ ಧಾರ್ಮಿಕ ನಾಯಕ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ