ಆ್ಯಪ್ನಗರ

ಪಿಎಂ ಕಚೇರಿ ಮುಂದೆ ಬೆತ್ತಲಾದ ತ.ನಾಡು ರೈತರು

ಬರ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಕಳೆದ 28 ದಿನಗಳಿಂದ ನಡೆಸುತ್ತಿರುವ ತಮ್ಮ ಪ್ರತಿಭಟನೆಗೆ ಯಾವುದೇ ರೀತಿಯ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ತಮಿಳುನಾಡು ರೈತರು ಸೋಮವಾರ ಪ್ರಧಾನಿ ಕಾರ್ಯಾಲಯದ ಮುಂಭಾಗ ಬಟ್ಟೆ ಕಳಚಿ ವಿನೂತನ ಶೈಲಿಯ ಹೋರಾಟಕ್ಕೆ ಮುಂದಾದರು.

ಏಜೆನ್ಸೀಸ್ 10 Apr 2017, 10:36 pm

ಹೊಸದಿಲ್ಲಿ: ಬರ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಕಳೆದ 28 ದಿನಗಳಿಂದ ನಡೆಸುತ್ತಿರುವ ತಮ್ಮ ಪ್ರತಿಭಟನೆಗೆ ಯಾವುದೇ ರೀತಿಯ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ತಮಿಳುನಾಡು ರೈತರು ಸೋಮವಾರ ಪ್ರಧಾನಿ ಕಾರ್ಯಾಲಯದ ಮುಂಭಾಗ ಬಟ್ಟೆ ಕಳಚಿ ವಿನೂತನ ಶೈಲಿಯ ಹೋರಾಟಕ್ಕೆ ಮುಂದಾದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಉದ್ದೇಶದಿಂದ ರೈತರು ಸೋಮವಾರ ಪ್ರಧಾನಿ ಕಾರ್ಯಾಲಯದ ಮುಂದೆ ಜಮಾಯಿಸಿದರು. ಆದರೆ, ಯಾವುದೇ ಅಧಿಕಾರಿಯನ್ನು ಭೇಟಿ ಮಾಡಲು ಅವರಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ ಅವರೆಲ್ಲ ಬಟ್ಟೆ ಕಳಚಿ ಪ್ರಧಾನಿ ಕಾರ್ಯಾಲಯದ ಮುಂಭಾಗದ ಬೀದಿಯಲ್ಲಿ 'ಉರುಳು ಸೇವೆ' ನಡೆಸಿದರು. ಕೆಲವೇ ಕ್ಷಣಗಳಲ್ಲಿ ಅವರನ್ನು ಪೊಲೀಸರು ಬಂಧಿಸಿದರು.

Vijaya Karnataka Web agitated tamil nadu farmers stage nude protest detained
ಪಿಎಂ ಕಚೇರಿ ಮುಂದೆ ಬೆತ್ತಲಾದ ತ.ನಾಡು ರೈತರು


New delhi: Agitated Tamil Nadu farmers stage nude protest, detained

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ