ಆ್ಯಪ್ನಗರ

ಸೇನಾ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ: ರಕ್ಷಣಾ ತಜ್ಞ

ಗಡಿ ಭದ್ರತಾ ಪಡೆಯ ಸಮಯ ಪ್ರಜ್ಞೆಯನ್ನು ಕೊಂಡಾಡಿದ ರಕ್ಷಣಾ ತಜ್ಞ ಉದಯ್ ಭಾಸ್ಕರ್, 'ಸೈನಿಕರ ಕಾರ್ಯಾಚರಣೆಯಿಂದ ಭಾರಿ ಅನಾಹುತವೊಂದು ತಪ್ಪಿದೆ', ಎಂದಿದ್ದಾರೆ.

Vijaya Karnataka Web 3 Oct 2017, 3:17 pm
ಹೊಸದಿಲ್ಲಿ: ಗಡಿ ಭದ್ರತಾ ಪಡೆಯ ಸಮಯ ಪ್ರಜ್ಞೆಯನ್ನು ಕೊಂಡಾಡಿದ ರಕ್ಷಣಾ ತಜ್ಞ ಉದಯ್ ಭಾಸ್ಕರ್, 'ಸೈನಿಕರ ಕಾರ್ಯಾಚರಣೆಯಿಂದ ಭಾರಿ ಅನಾಹುತವೊಂದು ತಪ್ಪಿದೆ', ಎಂದಿದ್ದಾರೆ.
Vijaya Karnataka Web alert security forces averted major tragedy uday bhaskar
ಸೇನಾ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ: ರಕ್ಷಣಾ ತಜ್ಞ


'ಭಾರತೀಯ ಸೈನಿಕರ ಸಮಯ ಪ್ರಜ್ಞೆಯಿಂದಲೇ ಈ ಹಿಂದೆಯೂ ಸಾಕಷ್ಟು ಅನಾಹುತಗಳು ತಪ್ಪಿವೆ. ಸಾಮಾನ್ಯವಾಗಿ ದಸರಾ, ದೀಪಾವಳಿ ಹಾಗೂ ಇತರೆ ಹಬ್ಬಗಳ ಸಂಭ್ರಮದಲ್ಲಿ ಭಾರತೀಯರು ಮುಳುಗಿರುವಾಗಲೇ ರಕ್ತದೋಕುಳಿ ಹರಿಸಲು ಉಗ್ರರು ಹಲವು ಬಾರಿ ಯತ್ನಿಸಿದ್ದಾರೆ. ಈಗಲೂ ಇಂಥದ್ದೇ ಅನಾಹುತವೊಂದನ್ನು ಸೈನಿಕರು ತಪ್ಪಿಸಿದಂತಾಗಿದೆ,' ಎಂದು ಭಾಸ್ಕರ್ ಹೇಳಿದ್ದಾರೆ.

ಬಿಎಸ್‌ಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿ: ಒಬ್ಬ ಯೋಧ ಹುತಾತ್ಮ

ಶ್ರೀನಗರ ವಿಮಾನ ನಿಲ್ದಾಣ ಮತ್ತು ಗೊಗೋಲ್ಯಾಂಡ್ ವಾಯು ನೆಲೆಯ ಬಳಿ ಗಡಿ ಭದ್ರತಾ ಪಡೆಯ 182ನೇ ಬ್ಯಾಟಲಿಯನ್ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದು, ಮೂವರು ಉಗ್ರರು ಹತರಾಗಿದ್ದಾರೆ. ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಈ ಯೋಧರು ದೇಶದಲ್ಲಿ ಕುಕೃತ್ಯ ನಡೆಸಲು ಸಂಚು ರೂಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ