ಆ್ಯಪ್ನಗರ

ಅಮರನಾಥ ಯಾತ್ರೆ ಸ್ಥಗಿತ, ಮರು ಆರಂಭ

ಪಹಲ್‌ಗಾಂಮ್ ಮಾರ್ಗದಲ್ಲಿ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಶುಕ್ರವಾರ ಮತ್ತೆ ಆರಂಭಗೊಂಡಿದೆ.ಆದರೆ, ಬಲ್ತಾಲ್‌ ಮಾರ್ಗದಲ್ಲಿ ಸತತ ಮೂರನೇ ದಿನವೂ ಯಾತ್ರೆ ಸ್ತಬ್ಧವಾಗಿದೆ.

Vijaya Karnataka 7 Jul 2018, 9:32 am
ಶ್ರೀನಗರ: ಪಹಲ್‌ಗಾಂಮ್ ಮಾರ್ಗದಲ್ಲಿ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಶುಕ್ರವಾರ ಮತ್ತೆ ಆರಂಭಗೊಂಡಿದೆ. ಆದರೆ, ಬಲ್ತಾಲ್‌ ಮಾರ್ಗದಲ್ಲಿ ಸತತ ಮೂರನೇ ದಿನವೂ ಯಾತ್ರೆ ಸ್ತಬ್ಧವಾಗಿದೆ. ಮಳೆಯಿಂದಾಗಿ ಭಾರಿ ಪ್ರಮಾಣದ ಭೂಕುಸಿತ ಮತ್ತು ನೀರ್ಗಲ್ಲುಗಳ ಹೊಡೆತದ ಕಾರಣಕ್ಕಾಗಿ ಸಂಚಾರಕ್ಕೆ ತೊಡಕಾಗಿತ್ತು. ದನಿಬಾಗ್‌ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಕಣಿವೆ ಮತ್ತು ಲಡಾಖ್‌ ಪ್ರದೇಶವನ್ನು ಸಂಪರ್ಕಿಸುವ ಏಕೈಕ ರಸ್ತೆ ಶ್ರೀನಗರ-ಲೇಹ್‌ ಮಾರ್ಗ ಕೂಡಾ ಮುಚ್ಚಲ್ಪಟ್ಟಿದೆ.
Vijaya Karnataka Web amarnath yatra

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ