ಆ್ಯಪ್ನಗರ

ಅಯೋಧ್ಯೆ ಸಮಸ್ಯೆ ಬಗೆಹರಿಸಿ ಎಂದ ರವಿ ಶಂಕರ ಗುರೂಜಿಯನ್ನು ಗೇಲಿ ಮಾಡಿದ ಓವೈಸಿ

ಅಯೋಧ್ಯ ಗಲಾಟೆ ವಿಚಾರದಲ್ಲಿ ಮಧ್ಯವರ್ತಿಯಾಗುವಂತೆ ಶ್ರೀ ರವಿ ಶಂಕರ್‌ ಅವರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೇಳಿಕೊಂಡಿದ್ದ ಮನವಿಯನ್ನು ಓವೈಸಿ ತಿರಸ್ಕರಿಸಿದ್ದು, ಅಧ್ಯಾತ್ಮಿಕ ನಾಯಕರು ಈ ವಿಚಾರದಲ್ಲಿ ತಲೆಯಿಡುವ ಅಗತ್ಯವಿಲ್ಲ ಎಂದಿದ್ದಾರೆ.

TNN 13 Nov 2017, 6:40 pm
ಹೊಸದಿಲ್ಲಿ: ಅಯೋಧ್ಯ ಗಲಾಟೆ ವಿಚಾರದಲ್ಲಿ ಮಧ್ಯವರ್ತಿಯಾಗುವಂತೆ ಶ್ರೀ ರವಿ ಶಂಕರ್‌ ಅವರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೇಳಿಕೊಂಡಿದ್ದ ಮನವಿಯನ್ನು ಓವೈಸಿ ತಿರಸ್ಕರಿಸಿದ್ದು, ಅಧ್ಯಾತ್ಮಿಕ ನಾಯಕರು ಈ ವಿಚಾರದಲ್ಲಿ ತಲೆಯಿಡುವ ಅಗತ್ಯವಿಲ್ಲ ಎಂದಿದ್ದಾರೆ.
Vijaya Karnataka Web asaduddin owaisi mocks sri sri ravi shankars offer to mediate in ayodhya issue
ಅಯೋಧ್ಯೆ ಸಮಸ್ಯೆ ಬಗೆಹರಿಸಿ ಎಂದ ರವಿ ಶಂಕರ ಗುರೂಜಿಯನ್ನು ಗೇಲಿ ಮಾಡಿದ ಓವೈಸಿ


'ಮೊಘಲ್‌ ಪದವನ್ನು ಸರಿಯಾಗಿ ಉಚ್ಛರಿಸಲು ಬಾರದ ವ್ಯಕ್ತಿಗಳು ಇಂದು ಮೊಘಲರ ಆಪ್ತರಂತೆ ವರ್ತಿಸಲು ಯತ್ನಿಸುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ರವಿಶಂಕರ್‌ ಅವರ ಮನವಿಯನ್ನು ಒಪ್ಪಿಕೊಳ್ಳುವುದಿಲ್ಲ, ಇಂತಹ ಪೊಳ್ಳು ಭರವಸೆಗಳನ್ನು ಇವರು ನೀಡಬಾರದು' ಎಂದು ಓವೈಸಿ ಹೇಳಿದ್ದಾರೆ.

ಇದೇ ವೇಳೆ ಕಳೆದ ವರ್ಷ ರವಿಶಂಕರ್‌ ಗುರೂಜಿಗೆ ರಾಷ್ಟ್ರಿಯ ಹಿಸಿರು ಪೀಠ ವಿಧಿಸಿದ್ದ ಐದು ಕೋಟಿ ದಂಢವನ್ನು ಮೊದಲು ಕಟ್ಟು ವಂತೆ ಹೇಳಿರುವ ಓವೈಸಿ, ಅಯೋಧ್ಯ ವಿಚಾರದಲ್ಲಿ ಶ್ರೀ ಶ್ರೀಯವರ ಮನವಿಗೆ ಯಾವುದೇ ನೋಬೆಲ್‌ ಪ್ರಶಸ್ತಿ ನೀಡುವುದಿಲ್ಲ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ