ಆ್ಯಪ್ನಗರ

ಏಕತೆ ಮತ್ತು ಸಾಮರಸ್ಯದ ಸಂಕೇತ ಭಾರತೀಯ ಸೇನೆ

ಸದಾ ಗಲಭೆ ಪೀಡಿತ ಜಮ್ಮು ಕಾಶ್ಮೀರದಲ್ಲಿ ಉಗ್ರರು ಹಾಗೂ ಪ್ರತ್ಯೇಕವಾದಿಗಳನ್ನು ಮಟ್ಟ ಹಾಕಲು ಭಾರತೀಯ ಸೇನೆ ನಿದ್ದೆಬಿಟ್ಟು ಗಸ್ತು ತಿರುಗುತ್ತಿದ್ದಾರೆ.

ಏಜೆನ್ಸೀಸ್ 30 Jul 2017, 3:58 pm
ಹೊಸದಿಲ್ಲಿ: ಸದಾ ಗಲಬೆ ಪೀಡಿತ ಜಮ್ಮು ಕಾಶ್ಮೀರದಲ್ಲಿ ಉಗ್ರರು ಹಾಗೂ ಪ್ರತ್ಯೇಕವಾದಿಗಳನ್ನು ಮಟ್ಟ ಹಾಕಲು ಭಾರತೀಯ ಸೇನೆ ನಿದ್ದೆಬಿಟ್ಟು ಗಸ್ತು ತಿರುಗುತ್ತಿದ್ದಾರೆ. ಈ ವೇಳೆ ಶಸ್ತ್ರಾಸ್ತ್ರ ಸಜ್ಜಿತ ಮುಸ್ಲಿಂ ಯೋಧನೊಬ್ಬ ನಮಾಜ್ ಮಾಡುವಾಗ ಹಿಂದು ಯೋಧ ಆತನಿಗೆ ಬೆಂಗಾವಲಾಗಿ ನಿಂತಿರುವ ಫೋಟೋ ಇದೀಗ ವೈರಲ್ ಆಗಿದೆ.
Vijaya Karnataka Web brothers in arms for peace crpf srinagar
ಏಕತೆ ಮತ್ತು ಸಾಮರಸ್ಯದ ಸಂಕೇತ ಭಾರತೀಯ ಸೇನೆ

"Brothers-in-arms for peace" - CRPF Srinagar pic.twitter.com/QfsOIKbHoa — Srinagar Sector CRPF (@crpf_srinagar) July 29, 2017 ದೇಶದ ಹಿತಾಸಕ್ತಿಗೆ ಬಂದರೆ ಗಡಿ ಕಾಯುವ ಯೋಧರಿಗೆ ಯಾವುದೇ ಧರ್ಮವಿಲ್ಲ. ಪ್ರತಿಯೊಂದು ಧರ್ಮದವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಿಜವಾದ ಏಕತೆ ಮತ್ತು ಸಾಮರಸ್ಯವನ್ನು ಕಾಣಬಹುದಾದ ಚಿತ್ರವನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ತಮ್ಮ ಖಾತೆಯಲ್ಲಿ ಟ್ವೀಟ್‌ ಮಾಡಿದ್ದು, ಈ ಫೋಟೋ ಬಹು ಭಾವನೆಗಳನ್ನು ಹೊರಹಾಕಿದೆ. ಶಾಂತಿಗಾಗಿ ಹೆಗಲುಕೊಟ್ಟ ಸಹೋದರರು ಎಂಬ ಶೀರ್ಷಿಕೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ