ಆ್ಯಪ್ನಗರ

ಕೇರಳ ಅಬಕಾರಿ ನೀತಿಯಲ್ಲಿ ಬದಲಾವಣೆ

ಅಬಕಾರಿ ನೀತಿಯಲ್ಲಿ ಮತ್ತೊಂದು ಬದಲಾವಣೆಯನ್ನು ತರಲು ಮುಂದಾಗಿರುವ ಕೇರಳ ಸರಕಾರ ಗುರುವಾರದಂದು ಸಂಪುಟದಲ್ಲಿ ನೀತಿಯಲ್ಲಿನ ತಿದ್ದುಪಡಿಗೆ ಅನುಮೋದನೆ ದೊರತಿದೆ.

Vijaya Karnataka 15 Mar 2018, 9:14 pm
ತಿರುವನಂತಪುರಂ: ಅಬಕಾರಿ ನೀತಿಯಲ್ಲಿ ಮತ್ತೊಂದು ಬದಲಾವಣೆಯನ್ನು ತರಲು ಕೇರಳ ಸರಕಾರ ಮುಂದಾಗಿದೆ, ಗುರುವಾರದಂದು ಸಂಪುಟದಲ್ಲಿ ನೀತಿಯಲ್ಲಿನ ತಿದ್ದುಪಡಿಗೆ ಅನುಮೋದನೆ ದೊರತಿದೆ.
Vijaya Karnataka Web cabinet approved ammendement in kerala liquor policy
ಕೇರಳ ಅಬಕಾರಿ ನೀತಿಯಲ್ಲಿ ಬದಲಾವಣೆ


ನೂತನ ನೀತಿಯ ಪ್ರಕಾರ ರಾಜ್ಯದಲ್ಲಿ ಹಂತ ಹಂತವಾಗಿ ಪ್ಲಾಸ್ಟಿಕ್‌ ಬಾಟಲಿಗಳ ಬದಲು ಗಾಜಿನ ಬಾಟಲ್‌ನನ್ನು ಬಳಸಲು ತೀರ್ಮಾನಿಸಲಾಗಿದೆ. ಅಲ್ಲದೇ ಪ್ರಸಕ್ತ ಮುಂಜಾನೆ 11ರಿಂದ ರಾತ್ರಿ 11ರ ವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಪ್ರವಾಸಿ ಪ್ರದೇಶದಲ್ಲಿರುವ ಬಾರ್‌ಗಳ ಮುಚ್ಚುವ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗಿದೆ.

ನೀರಾ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಈ ಎಲ್ಲಾ ಬದಲಾವಣೆಯು ಮುಂದಿನ ತಿಂಗಳ 2ರಂದು ಜಾರಿಗೆ ಬರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ