ತಿರುವನಂತಪುರಂ: ಅಬಕಾರಿ ನೀತಿಯಲ್ಲಿ ಮತ್ತೊಂದು ಬದಲಾವಣೆಯನ್ನು ತರಲು ಕೇರಳ ಸರಕಾರ ಮುಂದಾಗಿದೆ, ಗುರುವಾರದಂದು ಸಂಪುಟದಲ್ಲಿ ನೀತಿಯಲ್ಲಿನ ತಿದ್ದುಪಡಿಗೆ ಅನುಮೋದನೆ ದೊರತಿದೆ.
ನೂತನ ನೀತಿಯ ಪ್ರಕಾರ ರಾಜ್ಯದಲ್ಲಿ ಹಂತ ಹಂತವಾಗಿ ಪ್ಲಾಸ್ಟಿಕ್ ಬಾಟಲಿಗಳ ಬದಲು ಗಾಜಿನ ಬಾಟಲ್ನನ್ನು ಬಳಸಲು ತೀರ್ಮಾನಿಸಲಾಗಿದೆ. ಅಲ್ಲದೇ ಪ್ರಸಕ್ತ ಮುಂಜಾನೆ 11ರಿಂದ ರಾತ್ರಿ 11ರ ವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಪ್ರವಾಸಿ ಪ್ರದೇಶದಲ್ಲಿರುವ ಬಾರ್ಗಳ ಮುಚ್ಚುವ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗಿದೆ.
ನೀರಾ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಈ ಎಲ್ಲಾ ಬದಲಾವಣೆಯು ಮುಂದಿನ ತಿಂಗಳ 2ರಂದು ಜಾರಿಗೆ ಬರಲಿದೆ.
ನೂತನ ನೀತಿಯ ಪ್ರಕಾರ ರಾಜ್ಯದಲ್ಲಿ ಹಂತ ಹಂತವಾಗಿ ಪ್ಲಾಸ್ಟಿಕ್ ಬಾಟಲಿಗಳ ಬದಲು ಗಾಜಿನ ಬಾಟಲ್ನನ್ನು ಬಳಸಲು ತೀರ್ಮಾನಿಸಲಾಗಿದೆ. ಅಲ್ಲದೇ ಪ್ರಸಕ್ತ ಮುಂಜಾನೆ 11ರಿಂದ ರಾತ್ರಿ 11ರ ವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಪ್ರವಾಸಿ ಪ್ರದೇಶದಲ್ಲಿರುವ ಬಾರ್ಗಳ ಮುಚ್ಚುವ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗಿದೆ.
ನೀರಾ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಈ ಎಲ್ಲಾ ಬದಲಾವಣೆಯು ಮುಂದಿನ ತಿಂಗಳ 2ರಂದು ಜಾರಿಗೆ ಬರಲಿದೆ.