ಆ್ಯಪ್ನಗರ

ಮೃತ ಪೊಲೀಸ್‌ ಸಿಬ್ಬಂದಿ ಕುಟುಂಬಕ್ಕೆ ಯೋಗಿ ಸರಕಾರದಿಂದ 50 ಲಕ್ಷ ಪರಿಹಾರ

ಕರ್ತವ್ಯನಿರತರಾಗಿದ್ದ ವೇಳೆ ಸಾವಿಗೀಡಾಗುವ ಪೊಲೀಸ್‌ ಸಿಬ್ಬಂದಿಯ ಮಕ್ಕಳಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿ 50 ಲಕ್ಷ ರೂಪಾಯಿಗಳಿಗೇರಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶನಿವಾರ ಘೋಷಿಸಿದ್ದಾರೆ.

Agencies 22 Oct 2017, 6:48 am

ಲಖನೌ: ಕರ್ತವ್ಯನಿರತರಾಗಿದ್ದ ವೇಳೆ ಸಾವಿಗೀಡಾಗುವ ಪೊಲೀಸ್‌ ಸಿಬ್ಬಂದಿಯ ಮಕ್ಕಳಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿ 50 ಲಕ್ಷ ರೂಪಾಯಿಗಳಿಗೇರಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶನಿವಾರ ಘೋಷಿಸಿದ್ದಾರೆ.

ಇದರಲ್ಲಿ 40 ಲಕ್ಷ ರೂಪಾಯಿಗಳನ್ನು ಮೃತ ಪೊಲೀಸ್‌ ಸಿಬ್ಬಂದಿಯ ಕುಟುಂಬಕ್ಕೂ (ಪತ್ನಿ ಅಥವಾ ಮಕ್ಕಳಿಗೆ) ಹಾಗೂ 10 ಲಕ್ಷ ರೂಪಾಯಿಗಳನ್ನು ತಂದೆ ತಾಯಿಗೂ ನೀಡಲಾಗುವುದು. ಇದಕ್ಕೂ ಮೊದಲು, ಅನುಕ್ರಮವಾಗಿ 20 ಹಾಗೂ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿತ್ತು.

ಶನಿವಾರ ಇಲ್ಲಿ ಏರ್ಪಡಿಸಲಾಗಿದ್ದ 'ಪೊಲೀಸ್‌ ಪುಣ್ಯಸ್ಮರಣೆ ದಿನ' ಕಾರ್ಯಕ್ರಮದಲ್ಲಿ ಮೃತ ಪೊಲೀಸರಿಗೆ ಗೌರವ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳು ಈ ಘೋಷಣೆ ಹೊರಡಿಸಿದರು.

CM Yogi Adityanath revises compensation for martyr's kin
Vijaya Karnataka Web cm yogi adityanath revises compensation for martyrs kin
ಮೃತ ಪೊಲೀಸ್‌ ಸಿಬ್ಬಂದಿ ಕುಟುಂಬಕ್ಕೆ ಯೋಗಿ ಸರಕಾರದಿಂದ 50 ಲಕ್ಷ ಪರಿಹಾರ


AGRA: In recognition of valour of Uttar Pradesh cops, chief minister Yogi Adityanath announced to double the compensation for widows, parents or relatives of cops died while fighting against criminals.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ