ಆ್ಯಪ್ನಗರ

ಗಾಂಧಿ ಹತ್ಯೆಯಿಂದ ಕಾಂಗ್ರೆಸ್‌ಗೆ ಲಾಭ

ಮಹಾತ್ಮಾ ಗಾಂಧಿಯ ಹತ್ಯೆಯಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗಿದೆ ಆದರೆ, ಆರ್‌ಎಸ್‌ಎಸ್‌ ಬಹಳಷ್ಟು ನೋವು ಅನುಭವಿಸಿದೆ ಎಂದು ಕೇಂದ್ರ ಸಚಿವೆ ಉಮಾಭಾರತಿ ಮಂಗಳವಾರ ಹೇಳಿದ್ದಾರೆ...

Agencies 13 Oct 2017, 5:01 am

ಬನಸ್ಕಾಂತಾ: ಮಹಾತ್ಮಾ ಗಾಂಧಿಯ ಹತ್ಯೆಯಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗಿದೆ. ಆದರೆ, ಆರ್‌ಎಸ್‌ಎಸ್‌ ಬಹಳಷ್ಟು ನೋವು ಅನುಭವಿಸಿದೆ ಎಂದು ಕೇಂದ್ರ ಸಚಿವೆ ಉಮಾಭಾರತಿ ಮಂಗಳವಾರ ಹೇಳಿದ್ದಾರೆ.

Vijaya Karnataka Web congress benefited most from mahatmas assassination uma bharti
ಗಾಂಧಿ ಹತ್ಯೆಯಿಂದ ಕಾಂಗ್ರೆಸ್‌ಗೆ ಲಾಭ

''ನಾವು ಜೈಲಿಗೆ ಹೋದೆವು. ನಮ್ಮನ್ನು ನಿಷೇಧಿಸಲಾಯಿತು. ನಾವದರಿಂದ ಇಂದಿಗೂ ಅನುಭವಿಸುತ್ತಿದ್ದೇವೆ. ದೇಶ, ಸಂಘ ಹಾಗೂ ಜನಸಂಘ ಬಹಳಷ್ಟು ನೊಂದಿತು,'' ಎಂದರು.
''ಸ್ವಾತಂತ್ರ್ಯೋತ್ತÜರ ಕಾಂಗ್ರೆಸ್ಸನ್ನು ವಿಸರ್ಜಿಸಿ ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ಮಹಾತ್ಮಾ ಗಾಂಧಿ ಹೇಳಿದ್ದರು. ಹೀಗಾಗಿ ಅವರ ಕೊಲೆಯಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಯಿತು,'' ಎಂದು ಸಚಿವೆ ಉಮಾಭಾರತಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ