ಆ್ಯಪ್ನಗರ

ಮೋದಿ ಹೊಗಳಿದ ಸಿಪಿಎಂ ಮುಖಂಡನ ಸಸ್ಪೆಂಡ್‌

ಸಿಪಿಐ(ಎಂ) ಮಾಜಿ ಶಾಸಕ ನರಸಯ್ಯ ಆಡಂ ಅಮಾನತುಗೊಂಡ ನಾಯಕ. ಸೋಲಾಪುರ ಜಿಲ್ಲೆಯಲ್ಲಿ ವಸತಿ ಯೋಜನೆ ಜಾರಿಗೆ ತ್ವರಿತ ಅನುಮೋದನೆ ನೀಡಿದ್ದಕ್ಕಾಗಿ ಕಳೆದ ಜನವರಿಯಲ್ಲಿ ಮೋದಿ ಮತ್ತು ಫಡ್ನವಿಸ್‌ ಅವರನ್ನು ಶ್ಲಾಘಿಸಿದ್ದರು.

Vijaya Karnataka 6 Mar 2019, 5:00 am
ಮುಂಬಯಿ: ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರ ಗುಣಗಾನ ಮಾಡಿದ್ದ ಸಿಪಿಐ(ಎಂ) ಮುಖಂಡನನ್ನು ಪಕ್ಷದ ಕೇಂದ್ರ ಸಮಿತಿಯಿಂದಲೇ ಅಮಾನತು ಮಾಡಲಾಗಿದೆ.
Vijaya Karnataka Web narasayya


ಸಿಪಿಐ(ಎಂ) ಮಾಜಿ ಶಾಸಕ ನರಸಯ್ಯ ಆಡಂ ಅಮಾನತುಗೊಂಡ ನಾಯಕ. ಸೋಲಾಪುರ ಜಿಲ್ಲೆಯಲ್ಲಿ ವಸತಿ ಯೋಜನೆ ಜಾರಿಗೆ ತ್ವರಿತ ಅನುಮೋದನೆ ನೀಡಿದ್ದಕ್ಕಾಗಿ ಕಳೆದ ಜನವರಿಯಲ್ಲಿ ಮೋದಿ ಮತ್ತು ಫಡ್ನವಿಸ್‌ ಅವರನ್ನು ಶ್ಲಾಘಿಸಿದ್ದರು. ಉತ್ತಮ ಕೆಲಸ ಮಾಡುತ್ತಿರುವ ಮೋದಿ ಮತ್ತೊಂದು ಅವಧಿಗೆ ಪ್ರಧಾನಿಯಾಗಲಿ ಎಂದೂ ಅವರು ಹಾರೈಸಿದ್ದರು. ಈ ಪ್ರಶಂಸೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಪಿಐ(ಎಂ) ಕೇಂದ್ರ ಸಮಿತಿ, ಆಡಂ ಅವರನ್ನು ಅಮಾನತುಗೊಳಿಸಿ ಶಿಸ್ತುಕ್ರಮ ಕೈಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ