ಹೊಸದಿಲ್ಲಿ: 2ಜಿ ಹಗರಣ ಸಂಬಂಧ ವಿವಾದದಲ್ಲಿ ಸಿಲುಕಿದ್ದ ಕೇಂದ್ರದ ಮಾಜಿ ಗೃಹ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.
ಅಡ್ವಾಂಟೇಜ್ ಸ್ಟ್ರ್ಯಾಟಿಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೂಲಕ ಕಾರ್ತಿ ಅವರು ಅಕ್ರಮ ವಿದೇಶಿ ಹಣ ವಿನಿಮಯ ನಡೆಸಿ 45 ಕೋಟಿ ರೂ. ವಂಚಿಸಿದ್ದಾರೆಂದು ಆರೋಪಿಸಿ ಜಾರಿ ನಿರ್ದೇಶನಾಲಯ ಅವರಿಗೆ ಷೋಕಾಸ್ ನೋಟಿಸ್ ನೀಡಿದೆ.
ಇಂತಹದ್ದೇ 2,262 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಚೆನ್ನೈ ಮೂಲದ ವಾಸನ್ ಹೆಲ್ತ್ ಕೇರ್ ಸಂಸ್ಥೆ, ಅದರ ನಿರ್ದೇಶಕ ಅರುಣ್ ಮತ್ತವರ ಪತ್ನಿ ಹಾಗೂ ಮಾವ ದ್ವಾರಕನಾಥನ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಅಡ್ವಾಂಟೇಜ್ ಸ್ಟ್ರ್ಯಾಟಿಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೂಲಕ ಕಾರ್ತಿ ಅವರು ಅಕ್ರಮ ವಿದೇಶಿ ಹಣ ವಿನಿಮಯ ನಡೆಸಿ 45 ಕೋಟಿ ರೂ. ವಂಚಿಸಿದ್ದಾರೆಂದು ಆರೋಪಿಸಿ ಜಾರಿ ನಿರ್ದೇಶನಾಲಯ ಅವರಿಗೆ ಷೋಕಾಸ್ ನೋಟಿಸ್ ನೀಡಿದೆ.
ಇಂತಹದ್ದೇ 2,262 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಚೆನ್ನೈ ಮೂಲದ ವಾಸನ್ ಹೆಲ್ತ್ ಕೇರ್ ಸಂಸ್ಥೆ, ಅದರ ನಿರ್ದೇಶಕ ಅರುಣ್ ಮತ್ತವರ ಪತ್ನಿ ಹಾಗೂ ಮಾವ ದ್ವಾರಕನಾಥನ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.