ಆ್ಯಪ್ನಗರ

ಅಯೋಧ್ಯೆಯಲ್ಲಿ ಅದ್ದೂರಿ ದೀಪಾವಳಿಗೆ ಸಿದ್ಧತೆ: ಬೆಳಗಲಿವೆ ವಿಶ್ವ ದಾಖಲೆ ಹಣತೆಗಳು

ಉತ್ತರ ಪ್ರದೇಶ ಸರಕಾರದ ವತಿಯಿಂದ ಅಕ್ಟೋಬರ್‌ 18ರಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪಾವಳಿ ಆಚರಣೆ ಆಯೋಜಿಸಲಾಗಿದ್ದು, ಇದಕ್ಕಾಗಿ ಬಿಗಿ ಭದ್ರತೆಯ ನಡುವೆ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಬಾರಿ ದಾಖಲೆ ಸಂಖ್ಯೆಯ ಹಣತೆಗಳನ್ನು ಬೆಳಗಿಸಲು ನಿರ್ಧರಿಸಲಾಗಿದೆ.

Vijaya Karnataka 17 Oct 2017, 8:50 am

ಫೈಜಾಬಾದ್‌: ಉತ್ತರ ಪ್ರದೇಶ ಸರಕಾರದ ವತಿಯಿಂದ ಅಕ್ಟೋಬರ್‌ 18ರಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪಾವಳಿ ಆಚರಣೆ ಆಯೋಜಿಸಲಾಗಿದ್ದು, ಇದಕ್ಕಾಗಿ ಬಿಗಿ ಭದ್ರತೆಯ ನಡುವೆ ಸಿದ್ಧತೆಗಳು ಪೂರ್ಣಗೊಂಡಿವೆ.

ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ದೀಪಾವಳಿ ಆಚರಣೆ ಅಂಗವಾಗಿ ಸರಯೂ ನದಿ ತೀರದಲ್ಲಿ ಭಾರಿ ಪ್ರಮಾಣದ ಪಟಾಕಿ ಸಿಡಿಸುವ ಯೋಜನೆ ಇತ್ತಾದರೂ, ಕೊನೆಯ ಹಂತದಲ್ಲಿ ಇದನ್ನು ಕೈಬಿಡಲಾಗಿದ್ದು ಸರಯೂ ನದಿ ತೀರದಲ್ಲಿ ದಾಖಲೆ ಸಂಖ್ಯೆಯ 1,71,000 ಮಣ್ಣಿನ ಹಣತೆಗಳನ್ನು ಬೆಳಗಿಸಲು ನಿರ್ಧರಿಸಲಾಗಿದೆ.

ಅಯೋಧ್ಯೆ ನಗರವನ್ನು ಭದ್ರತೆ ಉದ್ದೇಶದಿಂದ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ವಿವಾದಿತ ರಾಮ ಜನ್ಮಭೂಮಿ ಇರುವ ಭಾಗವನ್ನು 'ರೆಡ್‌ ಝೋನ್‌' ಎಂದು ಗುರುತಿಸಲಾಗಿದೆ. ಸುಮಾರು 20,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Grand Diwali celebrations: Ayodhya readying for record glow
Vijaya Karnataka Web grand diwali celebrations ayodhya readying for record glow
ಅಯೋಧ್ಯೆಯಲ್ಲಿ ಅದ್ದೂರಿ ದೀಪಾವಳಿಗೆ ಸಿದ್ಧತೆ: ಬೆಳಗಲಿವೆ ವಿಶ್ವ ದಾಖಲೆ ಹಣತೆಗಳು


Faizabad: A rehearsal of the grand Diwali celebrations in Ayodhya, where the authorities plan to set a world record by lighting 171,000 earthen lamps on the banks of the Saryu river on October 18, is scheduled on Monday and Tuesday.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ