ಆ್ಯಪ್ನಗರ

2 ಕೊಲೆ ಪ್ರಕರಣಗಳಲ್ಲಿ ರಾಂ ರಹೀಂ ವಿಚಾರಣೆ: ಪಂಚಕುಲಾದಲ್ಲಿ ಬಿಗಿ ಭದ್ರತೆ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಂ ರಹೀಂ ಸಿಂಗ್‌ ಮತ್ತು ಇತರರ ವಿರುದ್ಧ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳ ಕುರಿತು ಮಹತ್ವ ವಿಚಾರಣೆ ಇಂದು ನಡೆಯಲಿದ್ದು ಹರ್ಯಾಣದ ಪಂಚಕುಲಾ ಪಟ್ಟಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

TNN 16 Sep 2017, 11:11 am
ಪಂಚಕುಲಾ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಂ ರಹೀಂ ಸಿಂಗ್‌ ಮತ್ತು ಇತರರ ವಿರುದ್ಧ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳ ಕುರಿತು ಮಹತ್ವ ವಿಚಾರಣೆ ಇಂದು ನಡೆಯಲಿದ್ದು ಹರ್ಯಾಣದ ಪಂಚಕುಲಾ ಪಟ್ಟಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
Vijaya Karnataka Web hearing today in 2 murder cases against ram rahim security tightened in panchkula
2 ಕೊಲೆ ಪ್ರಕರಣಗಳಲ್ಲಿ ರಾಂ ರಹೀಂ ವಿಚಾರಣೆ: ಪಂಚಕುಲಾದಲ್ಲಿ ಬಿಗಿ ಭದ್ರತೆ


ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್‌ ಛತ್ರಪತಿ ಮತ್ತು ಡೇರಾದ ಮಾಜಿ ಮ್ಯಾನೇಜರ್‌ ರಂಜಿತ್ ಸಿಂಗ್‌ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಧೀಶ ಜಗದೀಪ್‌ ಸಿಂಗ್‌ ಇಂದು ವಿಚಾರಣೆ ನಡೆಸಲಿದ್ದಾರೆ. ಇದೇ ನ್ಯಾಯಾಲಯ ಆಗಸ್ಟ್‌ 25ರಂದು ರಾಂ ರಹೀಂ ಸಿಂಗ್‌ಗೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಆ ಬಳಿಕ ಡೇರಾ ಭಕ್ತರು ನಡೆಸಿದ ಹಿಂಸಾಚಾರದಲ್ಲಿ 36 ಮಂದಿ ಮೃತಪಟ್ಟಿದ್ದರು. ಹೀಗಾಗಿ ಇಂದಿನ ವಿಚಾರಣೆ ವೇಳೆ ಕೋರ್ಟ್‌ ಆವರಣದಲ್ಲಿ ವಿಶೇಷ ಭದ್ರತೆ ಏರ್ಪಡಿಸಲಾಗಿದೆ ಎಂದು ಹರ್ಯಾಣ ಡಿಜಿಪಿ ಬಿ.ಎಸ್‌. ಸಂಧು ತಿಳಿಸಿದ್ದಾರೆ.

Hearing today in 2 murder cases against Ram Rahim, security tightened in Panchkula

PANCHKULA: Security has been tightened in Panchkula town in Haryana ahead of a crucial hearing in two separate murder cases against Dera Sacha Sauda chief Gurmeet Ram Rahim Singh and others here on Saturday.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ