ಆ್ಯಪ್ನಗರ

ಕಾಸರಗೋಡು: ಕೇರಳದಲ್ಲಿ ದಾಳಿ ನಡೆಸುವುದಕ್ಕಾಗಿ ಸಂಚು

ಕೇರಳದಲ್ಲಿ ಅತ್ಮಹತ್ಯೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದಡಿ ಈಗಾಗಲೇ ಬಂಧಿತನಾಗಿರುವ ರಿಯಾಸ್‌ ಅಬೂಬಕ್ಕರ್‌ ಜತೆಗೆ ಫೈಸಲ್‌ ನಿಕಟ ಸಂಪರ್ಕ ಹೊಂದಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದು ಬಂದಿದೆ.

Vijaya Karnataka 9 May 2019, 5:00 am
ಕಾಸರಗೋಡು: ಕೇರಳದಲ್ಲಿ ದಾಳಿ ನಡೆಸುವುದಕ್ಕಾಗಿ ಸಂಚು ರೂಪಿಸಿದ ಆರೋಪದಡಿ ಶಂಕಿತ ಐಸಿಸ್‌ ಉಗ್ರ, ಕರುನಾಗಪಳ್ಳಿ ನಿವಾಸಿ ಮುಹಮ್ಮದ್‌ ಫೈಸಲ್‌ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ಪಡೆದಿದೆ.
Vijaya Karnataka Web in kerala isis plan for suicide bomb attack nia starts investigation
ಕಾಸರಗೋಡು: ಕೇರಳದಲ್ಲಿ ದಾಳಿ ನಡೆಸುವುದಕ್ಕಾಗಿ ಸಂಚು


ಕೇರಳದಲ್ಲಿ ಅತ್ಮಹತ್ಯೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದಡಿ ಈಗಾಗಲೇ ಬಂಧಿತನಾಗಿರುವ ರಿಯಾಸ್‌ ಅಬೂಬಕ್ಕರ್‌ ಜತೆಗೆ ಫೈಸಲ್‌ ನಿಕಟ ಸಂಪರ್ಕ ಹೊಂದಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದು ಬಂದಿದೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈತನನ್ನು ವಶಕ್ಕೆ ಪಡೆಯಲಾಗಿದೆ. ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಯ ಬಳಿಕ ಎನ್‌ಐಎ ಬಂಧಿಸಿದ ಪಾಲ್ಘಾಟ್‌ ನಿವಾಸಿ ರಿಯಾಸ್‌ಅಬೂಬಕ್ಕರ್‌ ಎಂಬಾತ ನೀಡಿದ ಮಾಹಿತಿಯ ಆಧಾರದಲ್ಲಿ ಫೈಸಲ್‌ನನ್ನು ವಶಕ್ಕೆ ಪಡೆಯಲಾಗಿದೆ. ಈ ಮೊದಲು ಈತ ಕತಾರ್‌ನ ದೋಹದಲ್ಲಿದ್ದ ನೆಲೆಸಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ