ಆ್ಯಪ್ನಗರ

'ಕೇರಳಕ್ಕಾಗಿ ಭಾರತ': ಟೈಮ್ಸ್ ಬಳಗದ ಅಭಿಯಾನಕ್ಕೆ ಕೈ ಜೋಡಿಸಿ

ಅಭೂತಪೂರ್ವ ಪ್ರವಾಹದಿಂದ ನಲುಗುತ್ತಿರುವ ದೇವರನಾಡು ಕೇರಳದ ಶೋಚನೀಯ ಸ್ಥಿತಿಗೆ ಸ್ಪಂದಿಸಲು ಟೈಮ್ಸ್ ಬಳಗ ಮುಂದಾಗಿದೆ.

TIMESOFINDIA.COM 21 Aug 2018, 4:55 pm
ಅಭೂತಪೂರ್ವ ಪ್ರವಾಹದಿಂದ ನಲುಗುತ್ತಿರುವ ದೇವರನಾಡು ಕೇರಳದ ಶೋಚನೀಯ ಸ್ಥಿತಿಗೆ ಸ್ಪಂದಿಸಲು ಟೈಮ್ಸ್ ಬಳಗ ಮುಂದಾಗಿದೆ. ಪ್ರವಾಹ ಪೀಡಿತರಿಗೆ ತ್ವರಿತವಾಗಿ ಮತ್ತು ಸಾಧ್ಯವಾದಷ್ಟು ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಪರಾನುಭೂತಿ, ಉದಾರತೆಯಿಂದ ನಮ್ಮವರ ಸಹಾಯಕ್ಕೆ ಮನಸ್ಸು ಮಾಡಬೇಕಿದೆ. ವಿಶಾಲ ಹೃದಯದಿಂದ ಕೇರಳಿಗರಿಗಾಗಿ ನಿಮ್ಮಿಂದಾದಷ್ಟು ದಾನ ಮಾಡಿರೆಂದು ನಾವು ವಿನಂತಿಸುತ್ತೇವೆ.
Vijaya Karnataka Web kerala-and-times-network-logo


ಟೈಮ್ಸ್‌ ಬಳಗ


ನಾವೇನು ಮಾಡಲಿದ್ದೇವೆ?

ಕೇರಳಿಗರು ಪುನಃ ಸಹಜ ಬದುಕು ಕಟ್ಟಿಕೊಳ್ಳುವಂತಾಗಲೆಂಬ ಗುರಿಯೊಂದಿಗೆ ಟೈಮ್ಸ್ ನೆಟ್ವರ್ಕ್ 'ಕೇರಳಕ್ಕಾಗಿ ಭಾರತ' ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಕೇರಳದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳಿಗೆ ಕೊಡುಗೆ ನೀಡಲು ಬಹುದೊಡ್ಡ ಜಾಗೃತಿ ಮತ್ತು ದೇಣಿಗೆ ಸಂಗ್ರಹ ಉಪಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ.

ನೀವು ಕೂಡ ದೇಣಿಗೆ ನೀಡ ಬಯಸುವಿರಾದರೆ www.timesnownews.com/IndiaforKerala ಲಾಗ್ ಇನ್ ಆಗಿ. ಸಂಗ್ರಹಗೊಂಡ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನ ಮಾಡಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ