ಆ್ಯಪ್ನಗರ

ಜನ್ಮದಿನಕ್ಕೆ ಬರುತ್ತೇನೆಂದಿದ್ದ ಯೋಧ ಹುತಾತ್ಮ

ಹುಟ್ಟುಹಬ್ಬವನ್ನು ಎಲ್ಲರ ಜತೆ ಸೇರಿಕೊಂಡು ಆಚರಿಸಿಕೊಳ್ಳಬೇಕು ಎಂದಿದ್ದ ಯೋಧ ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಬೆಳ್ಳಂಬೆಳಗ್ಗೆ ನಡೆದ ಎನ್ಕೌಂಟರ್ ನಲ್ಲಿ ಮೃತಪಟ್ಟಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 13 Aug 2017, 11:20 pm
ಮುಂಬಯಿ: ಹುಟ್ಟುಹಬ್ಬವನ್ನು ಎಲ್ಲರ ಜತೆ ಸೇರಿಕೊಂಡು ಆಚರಿಸಿಕೊಳ್ಳಬೇಕು ಎಂದಿದ್ದ ಯೋಧ ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಬೆಳ್ಳಂಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ.
Vijaya Karnataka Web jawan killed in encounter with terrorist in jammu and kashmir
ಜನ್ಮದಿನಕ್ಕೆ ಬರುತ್ತೇನೆಂದಿದ್ದ ಯೋಧ ಹುತಾತ್ಮ


ಮಹಾರಾಷ್ಟ್ರಾದ ಅಕೋಲಾ ಜಿಲ್ಲೆಯ ಲೋನಾಗ್ರಾ ಗ್ರಾಮದ ಸುಮೇಧ್‌ ಗುವಾಯ್‌ ಹಾಗೂ ಇಳಯರಾಜ ಪಿ, ಕಾಶ್ಮೀರದಲ್ಲಿ ಗಡಿ ನುಸುಳಿದ್ದ ಉಗ್ರರನ್ನು ಹಿಮ್ಮೆಟ್ಟಿಸಲು ಹೋಗಿ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು.

ಸಮೇಧ್‌ ಹುತಾತ್ಮನಾದ ಸುದ್ದಿ ಕೇಳುತ್ತಿದ್ದಂತೆ ಲೋನಾಗ್ರಾ ಗ್ರಾಮ ಸಂಪೂರ್ಣ ಶೋಕದಲ್ಲಿ ಮುಳುಗಿದೆ, ಅಲ್ಲದೇ ಆ.1ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ ಸುಮೇಧ್‌, ಮುಂದಿನ ದಿನದಲ್ಲಿ ತನ್ನ ಜನ್ಮದಿನ ಆಚರಿಸಿಕೊಳ್ಳಲು ಗ್ರಾಮಕ್ಕೆ ಬರುವುದಾಗಿ ಹೇಳಿದ್ದರು. ಆದರೆ ಭಾನುವಾರದಂದು ಅವರ ಮೃತ ದೇಹ ಗ್ರಾಮಕ್ಕೆ ಸೇರಿದೆ.
ಸುಮೇಧ್‌ ತಂದೆ, ತಾಯಿ, ಸಹೋದರಿ ಮತ್ತು ಕಿರಿಯ ಸಹೋದರನ್ನು ಅಗಲಿದ್ದಾರೆ. ಇವರ ಸಹೋದರ ಕೂಡಾ ಸೇನೆಯಲ್ಲಿದ್ದಾರೆ.

jawan killed in encounter with terrorist in jammu and kashmir

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ