ಆ್ಯಪ್ನಗರ

ಜಯಾ ಚಿತೆಗೆ ಅಗ್ನಿ ಸ್ಪರ್ಶವಿಲ್ಲ, ದೇಹ ಮಣ್ಣಿಗೆ

ಬ್ರಾಹ್ಮಣ ಸಂಪ್ರದಾಯದಂತೆ ಜಯಲಲಿತಾ ಚಿತೆಗೆ ಅಗ್ನಿ ಸ್ಪರ್ಶ ಮಾಡುತ್ತಿಲ್ಲ. ಅವರ ದೇಹವನ್ನು ಮಣ್ಣು ಮಾಡಲಾಗುತ್ತಿದೆ.

ಟೈಮ್ಸ್ ಆಫ್ ಇಂಡಿಯಾ 6 Dec 2016, 3:35 pm
ಚೆನ್ನೈ: ಬ್ರಾಹ್ಮಣ ಸಂಪ್ರದಾಯದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡುತ್ತಿಲ್ಲ. ದೇಹವನ್ನು ಮಣ್ಣು ಮಾಡಲಾಗುತ್ತಿದೆ.
Vijaya Karnataka Web jayalalithaa died its burial for jayalalithaa not cremation
ಜಯಾ ಚಿತೆಗೆ ಅಗ್ನಿ ಸ್ಪರ್ಶವಿಲ್ಲ, ದೇಹ ಮಣ್ಣಿಗೆ


ಹೃದಯ ಸ್ತಂಭನದಿಂದ ಸೋಮವಾರ ರಾತ್ರಿ ಕೊನೆಯುಸಿರೆಳೆದ ಜಯಲಲಿತಾ ದೇಹವನ್ನು ಅವರ ಮಾರ್ಗದರ್ಶಕ, ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್‌ ಅವರ ಸಮಾಧಿ ಪಕ್ಕದಲ್ಲೇ ಹೂಳಲಾಗುತ್ತಿದೆ.

ಈ ಮೊದಲು ಅಂತ್ಯಸಂಸ್ಕಾರದ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವು. ನಂತರ ಎಐಎಡಿಎಂಕೆ ಸಂಸ್ಥಾಪಕ ಎಂಜಿಆರ್‌ ಅವರ ಅಂತ್ಯಕ್ರಿಯೆ ಹೇಗೆ ನೆರವೇರಿತ್ತೋ ಅದೇ ರೀತಿ ಜಯಲಲಿತಾ ಅವರ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಿರುವುದಾಗಿ ಮೂಲಗಳು ಸ್ಪಷ್ಟಪಡಿಸಿವೆ.

ಕಾಮರಾಜರ್‌ ಸಾಲೈನಲ್ಲಿರುವ ಎಂಜಿಆರ್‌ ಸ್ಮಾರಕದ ಪಕ್ಕದಲ್ಲೇ ಭೂಮಿ ಅಗೆಯುವ ಕಾರ್ಯ ಈಗಾಗಲೇ ಆರಂಭವಾಗಿದ್ದು, ಸಂಜೆ 4.30ರ ವೇಳೆಗೆ ಅಂತಿಮ ವಿಧಿವಿಧಾನ ನೆರವೇರಲಿದೆ.

Jayalalithaa Died: Former Tamil Nadu chief minister J Jayalalithaa, mortal remains will be buried, going against the traditional Brahminical funeral process of cremating the body.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ