ಆ್ಯಪ್ನಗರ

ಕೇರಳ ಪೊಲೀಸರಿಗೆ ಅತ್ಯುತ್ತಮ ಎಂ-ಗವರ್ನೆನ್ಸ್‌ ಪ್ರಶಸ್ತಿ

ಯುಎಇ ಉಪ ಪ್ರಧಾನಿ ಶೇಖ್‌ ಮನ್ಸೂರ್‌ ಬಿನ್ ಝಾಯೇದ್ ಅಲ್ ನಹ್ಯಾನ್ ಈ ಪ್ರಶಸ್ತಿಯನ್ನು ಕೇರಳ ಪೊಲೀಸ್‌ನ ಸಶಸ್ತ್ರ ಬೆಟಾಲಿಯನ್‌ ಡಿಐಜಿ ಪಿ. ಪ್ರಕಾಶ್ ಅವರಿಗೆ ಹಸ್ತಾಂತರಿಸಿದರು.

Samayam Malayalam 15 Feb 2019, 1:44 pm
[This story originally published in Samayam Malayalam on Feb 13, 2019]
Vijaya Karnataka Web Malayalam-image


ತಿರುವನಂತಪುರಂ:
ದುಬೈನಲ್ಲಿ ನಡೆದ ವಿಶ್ವ ಸರಕಾರಗಳ ಶೃಂಗಸಭೆಯಲ್ಲಿ ಕೇರಳ ಪೊಲೀಸ್‌ ಪಡೆ ಮಹತ್ವದ ಪ್ರಶಸ್ತಿಗೆ ಪಾತ್ರವಾಗಿದೆ.
ಸಂಚಾರ ನಿಯಮಗಳ ಜಾಗೃತಿಗಾಗಿ ಕೇರಳ ಪೊಲೀಸ್ ಇಲಾಖೆ ಅಭಿವೃದ್ಧಿಪಡಿಸಿದ ಟ್ರಾಫಿಕ್ ಗುರು ಹೆಸರಿನ ಮೊಬೈಲ್ ಅಪ್ಲಿಕೇಶನ್‌ಗೆ ಅತ್ಯುತ್ತಮ ಎಂ-ಗವರ್ನೆನ್ಸ್‌ ಪ್ರಶಸ್ತಿ ದೊರೆತಿದೆ.

ಯುಎಇ ಉಪ ಪ್ರಧಾನಿ ಶೇಖ್‌ ಮನ್ಸೂರ್‌ ಬಿನ್ ಝಾಯೇದ್ ಅಲ್ ನಹ್ಯಾನ್ ಈ ಪ್ರಶಸ್ತಿಯನ್ನು ಕೇರಳ ಪೊಲೀಸ್‌ನ ಸಶಸ್ತ್ರ ಬೆಟಾಲಿಯನ್‌ ಡಿಐಜಿ ಪಿ. ಪ್ರಕಾಶ್ ಅವರಿಗೆ ಹಸ್ತಾಂತರಿಸಿದರು.


ಜಗತ್ತಿನ ಭವಿಷ್ಯದ ಕುರಿತು ಚರ್ಚಿಸಲು ವಿಶ್ವದಾದ್ಯಂತದ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರಕಾರಿ ಅಧಿಕಾರಿಗಳನ್ನು ಒಗ್ಗೂಡಿಸುವ ವೇದಿಕೆಯೇ ವಿಶ್ವ ಸರಕಾರ ಶೃಂಗಸಭೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ