ಆ್ಯಪ್ನಗರ

ದಲಿತರ ಪ್ರತಿಭಟನೆ: ಥಾಣೆ:ಯಲ್ಲಿ ಸೆಕ್ಷನ್‌ 144 ಜಾರಿ

ಪುಣೆಯಲ್ಲಿ ಭೀಮಾ ಕೋರೆಗಾಂವ್‌ ಕದನದ 200ನೇ ವರ್ಷಾಚರಣೆ ಸಂಬಂಧ ಆರಂಭವಾದ ಹಿಂಸಾಚಾರದ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರ ಬಂದ್‌ ನಡೆಯುತ್ತಿದ್ದು, ಹಲವೆಡೆ ಪ್ರತಿಭಟನೆಗಳು ಮುಂದುವರಿದಿವೆ.

Vijaya Karnataka Web 3 Jan 2018, 10:21 am
ಥಾಣೆ: ಪುಣೆಯಲ್ಲಿ ಭೀಮಾ ಕೋರೆಗಾಂವ್‌ ಕದನದ 200ನೇ ವರ್ಷಾಚರಣೆ ಸಂಬಂಧ ಆರಂಭವಾದ ಹಿಂಸಾಚಾರದ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರ ಬಂದ್‌ ನಡೆಯುತ್ತಿದ್ದು, ಹಲವೆಡೆ ಪ್ರತಿಭಟನೆಗಳು ಮುಂದುವರಿದಿವೆ.
Vijaya Karnataka Web maharashtra bandh over bhima koregaon violence
ದಲಿತರ ಪ್ರತಿಭಟನೆ: ಥಾಣೆ:ಯಲ್ಲಿ ಸೆಕ್ಷನ್‌ 144 ಜಾರಿ


ಥಾಣೆಯಲ್ಲಿ ಪ್ರತಿಭಟನೆಕಾರರು ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ಡಿಪೋವನ್ನು ಬಲವಂತದಿಂದ ಮುಚ್ಚಿಸಿದ್ದಾರೆ.

ಪುಣೆ ನಗರದಲ್ಲೂ ಬಂದ್‌ ಸಂಪೂರ್ಣವಾಗಿದ್ದು ಸಾರಿಗೆ ಸಂಚಾರ ಅಸ್ತವ್ಯಸ್ತವಾಗಿದೆ. ಕೊಲ್ಲಾಪುರ ನಗರ ಸಾರಿಗೆಯ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ.

ಔರಂಗಾಬಾದ್‌ ನಗರದಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ಮೊಬೈಲ್‌ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ.

ಮರಾಠ-ದಲಿತ ಸಂಘರ್ಷ: ಇಂದು ಮಹಾರಾಷ್ಟ್ರ ಬಂದ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ