ಆ್ಯಪ್ನಗರ

ಮಮತಾ ಸಂಯುಕ್ತ ರಂಗದ ಶಿಲ್ಪಿ ಎಂದ ನಾಯ್ಡು

ಕೋಲ್ಕೊತಾ ಪೊಲೀಸ್‌ ಆಯುಕ್ತರ ಸಿಬಿಐ ವಿಚಾರಣೆ ಪ್ರತಿಭಟಿಸಿ ಮಮತಾ ನಡೆಸಿದ ಧರಣಿ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದ ನಾಯ್ಡು, ನಂತರ ಬಿಜೆಪಿ ವಿರೋಧದ ಪ್ರತಿಪಕ್ಷಗಳ ಬಣವನ್ನು ಮುನ್ನಡೆಸುವ ಅವರ ಕೌಶಲ ಕೊಂಡಾಡಿದರು.

Vijaya Karnataka 6 Feb 2019, 5:00 am
ಕೋಲ್ಕೊತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಪಕ್ಷಗಳ ಸಂಯುಕ್ತ ರಂಗದ 'ಶಿಲ್ಪಿ' ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಮಂಗಳವಾರ ಬಣ್ಣಿಸಿದ್ದಾರೆ.
Vijaya Karnataka Web mamata


ಕೋಲ್ಕೊತಾ ಪೊಲೀಸ್‌ ಆಯುಕ್ತರ ಸಿಬಿಐ ವಿಚಾರಣೆ ಪ್ರತಿಭಟಿಸಿ ಮಮತಾ ನಡೆಸಿದ ಧರಣಿ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದ ನಾಯ್ಡು, ನಂತರ ಬಿಜೆಪಿ ವಿರೋಧದ ಪ್ರತಿಪಕ್ಷಗಳ ಬಣವನ್ನು ಮುನ್ನಡೆಸುವ ಅವರ ಕೌಶಲ ಕೊಂಡಾಡಿದರು. ''ಅವರು ಸಂಯುಕ್ತ ರಂಗದ ಶಿಲ್ಪಿ. ಪ್ರತಿಪಕ್ಷಗಳ ಮುಖ್ಯ ಆಧಾರಸ್ಥಂಭ. ಬಂಗಾಳದಲ್ಲಿ ಎಲ್ಲ 42 ಲೋಕಸಭೆ ಸ್ಥಾನಗಳಲ್ಲಿ ಅವರು ಗೆಲ್ಲುತ್ತಾರೆ. ಚುನಾವಣೆ ನಂತರ ರಾಷ್ಟ್ರಮಟ್ಟದಲ್ಲಿ ನೀತಿ ನಿರ್ಧಾರಕ ಶಕ್ತಿಯಾಗಿ ಹೊರ ಹೊಮ್ಮಲಿದ್ದಾರೆ,'' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ