ಆ್ಯಪ್ನಗರ

ಆಧಾರ್‌ ಇಲ್ಲದ್ದಕ್ಕಾಗಿ ಆಸ್ಪತ್ರೆ ಎದುರೇ ಹಡೆದ ಮಹಿಳೆ!

ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆ ಹೊಂದಿಲ್ಲವೆಂದು ವೈದ್ಯರು ತುಂಬು ಗರ್ಭಿಣಿ ಮಹಿಳೆಗೆ ಶುಶ್ರೂಷೆ ಮಾಡಲು ಒಪ್ಪದ ಕಾರಣ ಆಕೆ ಆಸ್ಪತ್ರೆಯ ಗೇಟ್‌ ಮುಂದೆಯೇ ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.

TNN 31 Jan 2018, 8:25 am

ಜವೂನ್ಪುರ್‌: ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆ ಹೊಂದಿಲ್ಲವೆಂದು ವೈದ್ಯರು ತುಂಬು ಗರ್ಭಿಣಿ ಮಹಿಳೆಗೆ ಶುಶ್ರೂಷೆ ಮಾಡಲು ಒಪ್ಪದ ಕಾರಣ ಆಕೆ ಆಸ್ಪತ್ರೆಯ ಗೇಟ್‌ ಮುಂದೆಯೇ ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.

ಜನವರಿ 29ರಂದು ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದ ತಮ್ಮ ಪತ್ನಿಯನ್ನು ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದರು. ಆಗ ವಾಪಸು ಹೊರಟೆವು. ಅಷ್ಟರಲ್ಲಿ ಹೆರಿಗೆ ನೋವು ಹೆಚ್ಚಾಗಿ ಆಸ್ಪತ್ರೆಯ ಗೇಟ್‌ನಲ್ಲೇ ಹಡೆದಳು ಎಂದು ಆಕೆಯ ಪತಿ ದೂರಿದ್ದಾರೆ. ಆದರೆ ಈ ಆರೋಪವನ್ನು ಆಸ್ಪತ್ರೆಯ ಆಡಳಿತ ಮಂಡಳಿ ತಳ್ಳಿಹಾಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ