ಆ್ಯಪ್ನಗರ

ಉಯಿಲು ಸಿದ್ಧಪಡಿಸಿದ ಹಾರ್ದಿಕ್‌ ಪಟೇಲ್‌

ಪಾಟೀದಾರ್‌ ಸಮುದಾಯಕ್ಕೆ ಮೀಸಲು ಸೌಲಭ್ಯ ಹಾಗೂ ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಯುವ ಹೋರಾಟಗಾರ ಹಾರ್ದಿಕ್‌ ಪಟೇಲ್‌ ನಡೆಸುತ್ತಿರುವ ಅನಿರ್ದಿಷ್ಟಾವಧಿ ನಿರಶನ ಸೋಮವಾರ ಒಂಭತ್ತನೇ ...

Vijaya Karnataka 4 Sep 2018, 8:05 am
ಅಹಮದಾಬಾದ್‌: ಪಾಟೀದಾರ್‌ ಸಮುದಾಯಕ್ಕೆ ಮೀಸಲು ಸೌಲಭ್ಯ ಹಾಗೂ ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಯುವ ಹೋರಾಟಗಾರ ಹಾರ್ದಿಕ್‌ ಪಟೇಲ್‌ ನಡೆಸುತ್ತಿರುವ ಅನಿರ್ದಿಷ್ಟಾವಧಿ ನಿರಶನ ಸೋಮವಾರ ಒಂಭತ್ತನೇ ದಿನಕ್ಕೆ ಕಾಲಿಟ್ಟಿದ್ದು, ಅವರು ಉಯಿಲು ಬರೆದಿಟ್ಟಿದ್ದಾರೆ.
Vijaya Karnataka Web hardik


''ಪಟೇಲ್‌ ಸಮುದಾಯದ ಉಳಿತಿಗೆ ಉಪವಾಸ ನಡೆಸುತ್ತಿದ್ದೇನೆ. ಒಂದೊಮ್ಮೆ ನಾನು ಸತ್ತರೆ ನನ್ನ ಕಣ್ಣುಗಳನ್ನು ಆಸ್ಪತ್ರೆಗಳಿಗೆ ದಾನ ಮಾಡಿ, ನನ್ನ ಬ್ಯಾಂಕ್‌ ಖಾತೆಯಲ್ಲಿರುವ 50 ಸಾವಿರ ರೂ. ನಗದಿನಲ್ಲಿ 20 ಸಾವಿರ ರೂ.ವನ್ನು ತಂದೆ-ತಾಯಿಗೆ ಹಾಗೂ 30 ಸಾವಿರ ರೂ.ವನ್ನು ಗೋಶಾಲೆ ನೀಡಿ. ಹಾಗೆಯೇ 'ಹೂ ಟುಕ್‌ ಮೈ ಜಾಬ್‌' ಪುಸ್ತಕ ಮಾರಾಟದಿಂದ ಬರುವ ಹಣದಲ್ಲಿ ಒಂದಷ್ಟನ್ನು 2015ರ ಪಾಟೀದಾರ್‌ ಹೋರಾಟದಲ್ಲಿ ಸತ್ತ ನನ್ನ 14 ಬೆಂಬಲಿಗರ ಕುಟುಂಬಕ್ಕೆ ಕೊಡಿ,'' ಎಂದು ಉಯಿಲು ಬರೆದಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ