ಆ್ಯಪ್ನಗರ

ದೇವಾಲಯ ಭೇಟಿ: 220 ಭಾರತೀಯರಿಗೆ ವೀಸಾ ನೀಡಿದ ಪಾಕ್

ಉಭಯ ದೇಶಗಳು ಸಿಖ್ ಯಾತ್ರಾ ಕ್ಷೇತ್ರವಾದ ಕತಾರ್ಪುರ್ ಸುಗಮ ಸಂಪರ್ಕ ಕಲ್ಪಿಸುವ ಕಾರಿಡಾರ್ ನಿರ್ಮಿಸುವ ಯೋಜನೆ ಘೋಷಿಸಿದ ಬೆನ್ನಲ್ಲೆ ಪಾಕ್ ಈ ನಡೆ ಅನುಸರಿಸಿದೆ.

TIMESOFINDIA.COM 6 Dec 2018, 10:42 am
ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಬುಧವಾರ (5/12/2018) ಆರಂಭವಾಗಿ 16ರವರೆಗೆ ಮುಂದುವರೆಯುವ ಶಿವ ಅವತಾರಿ ಸದ್ಗರು ಸಂತ ಶಾದಾರಾಂ ಸಾಹೀಬ್ ಅವರ 310ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು 220 ಭಾರತೀಯ ಯಾತ್ರಾರ್ಥಿಗಳಿಗೆ ಪಾಕ್ ಹೈಕಮಿಷನ್ ವೀಸಾ ನೀಡಿದೆ.
Vijaya Karnataka Web sik


ಉಭಯ ದೇಶಗಳು ಸಿಖ್ ಯಾತ್ರಾ ಕ್ಷೇತ್ರವಾದ ಕತಾರ್ಪುರ್ ಸುಗಮ ಸಂಪರ್ಕ ಕಲ್ಪಿಸುವ ಕಾರಿಡಾರ್ ನಿರ್ಮಿಸುವ ಯೋಜನೆ ಘೋಷಿಸಿದ ಬೆನ್ನಲ್ಲೆ ಪಾಕ್ ಈ ನಡೆ ಅನುಸರಿಸಿದೆ.

ಧಾರ್ಮಿಕ ದೇವಾಲಯಗಳ ಭೇಟಿಗೆ ಸಂಬಂಧಿಸಿದಂತೆ 1974ರಲ್ಲಿ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಪ್ರತಿವರ್ಷ ಭಾರತದ ಸಿಖ್ ಹಾಗೂ ಹಿಂದಬ ಯಾತ್ರಿಗಳು ಪಾಕಿಸ್ತಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ